ಮೇಷ
ಮೇಷ ರಾಶಿಯವರಿಗೆ ಸಾಮಾನ್ಯ ದಿನವು ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಏಕಾಗ್ರತೆ ಮತ್ತು ಲಕ್ಷ್ಯದ ಕೊರತೆಯು ನೀವು ಎಷ್ಟೇ ಕಷ್ಟವಾದರೂ ಎದುರಿಸಲೇಬೇಕಾದ ಸಮಸ್ಯೆಗಳಾಗಿವೆ. ಧ್ಯಾನ…
ವೃಷಭ
ಗಣೇಶ ಈ ದಿನವನ್ನು ಮನರಂಜನೆ ಮತ್ತು ಹೆಣಗಾಟ ಎರಡು ಪದಗಳನ್ನು ಬಳಸುವ ಮೂಲಕ ವ್ಯಾಖ್ಯಾನಿಸುತ್ತಾರೆ. ಜನರೊಂದಿಗೆ ಬೆರೆಯುವಿಕೆ, ಹೊಸ ವ್ಯವಹಾರ ಅಥವಾ ಸಂಪರ್ಕಗಳೊಂದಿಗೆ ಸೇರುವಿಕೆ, ಕುಟುಂಬ ಸದಸ್ಯರು…
ಮಿಥುನ
ಉದ್ಯಮಿಗಳಿಗೆ ಮತ್ತು ಅವರ ವ್ಯವಹಾರಗಳಿಗೆ ಇಂದು ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ಅವರು ಹೇರಳ ಲಾಭವನ್ನು ಗಳಿಸುತ್ತಾರೆ. ಸೇವಾ ವರ್ಗದವರಿಗೂ ಈ ದಿನವು ಅದೃಷ್ಟ ಮತ್ತು…
ಕರ್ಕಾಟಕ
ಈ ದಿನವು ಉತ್ತಮವಾಗಿ ಪ್ರಾರಂಭಗೊಳ್ಳಲಾರದು ಆದರೆ, ಪ್ರತೀ ಗಂಟೆಯು ಸಾಗುತ್ತಿದ್ದಂತೆ, ಇದು ಅತ್ಯುತ್ತಮವಾಗಲು ಪ್ರಾರಂಭಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಒತ್ತಡ, ಆಕ್ರೋಶ ಮತ್ತು ಉದರ…
ಸಿಂಹ
ಯೋಗ್ಯ ಪ್ರಭಾವವನ್ನು ಹೊಂದಿರುವಂತಹ ದಿನವು ಸಿಂಹ ರಾಶಿಯವರಿಗೆ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ ಇಲ್ಲವಾದಲ್ಲಿ ಇವು ನಿಮ್ಮನ್ನು…
ಕನ್ಯಾ
ಕಲೆ ಮತ್ತು ಸಾಮಾಜಿಕ ಜಗತ್ತಿನಲ್ಲಿನ ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯು ನಿಮಗೆ ಮನ್ನಣೆ ಮತ್ತು ಗೌರವವನ್ನು ತರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿ,…
ತುಲಾ
ಇದು ನೆನಪಿನಲ್ಲಿಡಬೇಕಾದಂತಹ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಪ್ರತೀ ವಿಚಾರವನ್ನು ಆತ್ಮವಿಶ್ವಾಸ ಮತ್ತು ದೃಢನಿರ್ಧಾರದೊಂದಿಗೆ ನಿರ್ವಹಿಸುತ್ತೀರಿ ಆದರೆ, ಅತೀ ಭಾವೋದ್ವೇಗಕ್ಕೆ…
ವೃಶ್ಚಿಕ
ವೃಶ್ಚಿಕ ರಾಶಿಯವರಿಗೆ ಈ ದಿನವು ಪರಿಪೂರ್ಣ ದಿನವಾಗಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಸಾಹಿತ್ಯ ಕಾರ್ಯಗಳು ಇಂದು ನಿಮ್ಮ ಗಮನ ಸೆಳೆಯುತ್ತವೆ ಮತ್ತು ಪುಸ್ತಕಗಳ ಓದುವಿಕೆಯಲ್ಲಿಯೇ…
ಧನು
ದಿನಪೂರ್ತಿ ಜಾಗರೂಕರಾಗಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ತಾಯಿಯ ಆರೋಗ್ಯ ಪರಿಸ್ಥಿತಿಯು ಮತ್ತು ಮನೆಯಲ್ಲಿನ ಅಹಿತಕರ ವಾತಾವರಣವು ನಿಮ್ಮಲ್ಲಿ ಋಣಾತ್ಮಕತೆಯನ್ನು ತುಂಬುತ್ತದೆ….
ಮಕರ
ದಿನದ ಪೂರ್ವಾರ್ಧವು ಅನುಕೂಲಕರವಾಗಿರುತ್ತದೆ ಆದರೆ, ದಿನದ ಉತ್ತರಾರ್ಧವು ಕೆಲವು ತೊಂದರೆಗಳನ್ನು ಉಂಟುಮಾಡುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮನೆಯಲ್ಲಿನ ವಾತಾವರಣವು ಆತ್ಮೀಯವಾಗಿರುತ್ತದೆ…
ಕುಂಭ
ನಿಮ್ಮ ಗ್ರಹಗತಿಗಳು ಈ ದಿನವನ್ನು ತುಂಬಾ ಕಷ್ಟಕರವಾಗಿಸಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸಿಟ್ಟು ಸುಲಭವಾಗಿ ಏರುತ್ತದೆ. ಅದರ ಮೇಲೆ ನಿಯಂತ್ರಣವಿರಿಸಿ ಇಲ್ಲವಾದಲ್ಲಿ, ಮನೆಯಲ್ಲಿನ…
ಮೀನ
ಮೀನ ರಾಶಿಯವರಿಗೆ ಈ ದಿನವು ಸಂತಸ ಹಾಗೂ ಖುಷಿಯ ದಿನವಾಗಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನಿಮ್ಮ ಕುಟುಂಬವು ಸಂತೋಷದಲ್ಲಿರುತ್ತದೆ. ಆದರೂ, ಮಧ್ಯಾಹ್ನದ ಬಳಿಕ ಪರಿಸ್ಥಿತಿಗಳು…
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
