ಕರ್ನಾಟಕದಲ್ಲಿ ಇರೋ ಅನ್ಯಭಾಷಿಕರೇ ಈ ವಿಡಿಯೋ ಸ್ವಲ್ಪ ನೋಡಿ ನಾನಾ ಪಾಟೇಕರ್ ನಿಮಗೆ ಕನ್ನಡ ಪಾಠ ಮಾಡಿದ್ದಾರೆ.
ಇಂಡಿಯಾ TV ನಲ್ಲಿ “ಆಪ್ ಕಿ ಅದಾಲತ್” ಎಂಬ ಶೋ ನಲ್ಲಿ ನಾನಾ ಪಾಟೇಕರ್ ಕನ್ನಡ ಪಾಠ ಮಾಡಿದ್ದಾರೆ.
ಒಬ್ಬ ಸಾಮಾನ್ಯ ಕೇಳಿದ ಪ್ರಶ್ನೆಗೆ ಉತ್ತರ ಕೊಡುತಾ , ನನ್ನ ಊಟ ಬಿಹಾರದಿಂದಲೂ ಬರುತೆ ಆದರೆ , ಆ ವಕ್ತಿ ಕರ್ನಾಟಕಕೆ ಬಂದರೆ ಕನ್ನಡ ಕಳಿಬೇಕು, ಮುಂಬೈ ಗೆ ಬಂದರೆ ಮರಾಠಿ ಕಳಿಬೇಕು ಎಂದು ಎಲ್ಲರ ಮನ ಗೆದಿದ್ದರೆ.
ನಿಜ …. ನಾನಾ ಪಾಟೇಕರ್ ರಂತಹ ಪ್ರಬುದ್ಧ ನಟ, ಸರಳ , ಸಹಜ ಮನುಷ್ಯನಿಗೆ ಮಾತ್ರ ಇಂತಹ ಮಾಗಿದ ಯೋಚನೆಗಳು ಬರಲು ಸಾಧ್ಯ…. ವಿಶೇಷವಾಗಿ ಬೆಂಗಳೂರಿನ ಅನ್ಯ ಭಾಷಿಕರಿಗೆ ಇದು ತಟ್ಟಬೇಕು … ಅಲ್ಲಿನ ಕನ್ನಡಿಗರಿಗೆ ಮುಟ್ಟಬೇಕು ! …. ನಾನಾಜೀ ನಮೋ ನಮಃ ! [ ವಿ. ಸೂ. : ಇಲ್ಲಿನ ನಮೋ ವನ್ನು ನರೇಂದ್ರ ಮೋದಿ ಎಂದು ಅರ್ಥೈಸಿಕೊಳ್ಳಬೇಡಿ ಮತ್ತೆ !! ]

ಈ ವಿಡಿಯೋ ನೋಡಿದ Maitreya Hegde ಮಾಡಿದ ಮೆಸೇಜ್ ನೋಡಿ. ನೀವು ಈ ಪೋಸ್ಟ್ ಅನ್ನು ಆದಷ್ಟು ಶೇರ್ ಮಾಡಿ. ಕರ್ನಾಟಕದಲ್ಲಿ ಕನ್ನಡ ಯಾಕೆ ಕಲಿಬೇಕು ಅನುವುದನ್ನು ಮನವರಿಕೆ ಮಾಡಿಕೊಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
