ಜನವರಿ 23, 2017 (ಸೋಮವಾರ)
ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಏಕಾದಶೀ ತಿಥಿ,
ಅನುರಾಧ ನಕ್ಷತ್ರ,
ರಾಹುಕಾಲ: ಬೆಳಗ್ಗೆ 8:15 am ರಿಂದ 9:40 am
ಗುಳಿಕಕಾಲ: ಮಧ್ಯಾಹ್ನ 1:56 pm ರಿಂದ 3:22 pm
ಯಮಗಂಡಕಾಲ: ಬೆಳಗ್ಗೆ 11:06 am ರಿಂದ 12:31 pm
ಮೇಷ
ದೇವರ ಕಾರ್ಯಗಳಲ್ಲಿ ವಿಳಂಬ ಮಾಡಬೇಡಿ. ವಾಹನಗಳಿಂದ ಅತಿಯಾದ ಕೆಲಸದಲ್ಲಿ ಹಿನ್ನಡೆ ಕಾಣುವಿರಿ. ಸತಿ-ಪತಿಯರಲ್ಲಿ ಹೊಂದಾಣಿಕೆ ಮೂಡುವುದು. ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ, ಸದ್ಯದಲ್ಲಿ ಪರಿಹಾರ.
ವೃಷಭ
ಮಿತ್ರರ ಭೇಟಿ ಕಾರ್ಯದಲ್ಲಿ ಒತ್ತಡ,ಅತಿ ಆತುರದ ನಿರ್ಧಾರಗಳು. ಧೈರ್ಯದಿಂದ ಮುಂದುವರಿಯುವಿರಿ, ಮಡದಿ ಮಕ್ಕಳಿಂದ ಶುಭ, ವಾಹನ ಖರೀದಿಯ ಬಗ್ಗೆ ಚಿಂತೆ.
ಮಿಥುನ
ಗೃಹ ನಿರ್ಮಾಣಕ್ಕೆ ಸಿದಟಛಿತೆ, ಮಹಿಳೆಯರಿಗೆ ಉದ್ಯೋಗದಲ್ಲಿ ಹಿನ್ನಡೆ, ಅಽಕಾರ ಪ್ರಾಪ್ತಿ, ನ್ಯಾಯಾಂಗ ತಕರಾರುಗಳಿಂದ ಮುಕ್ತಿ, ವಾಹನ ಖರೀದಿ.
ಕಟಕ
ಆಂತರಿಕ ಕಲಹ, ಸ್ವಜನರಲ್ಲಿ ವಿರೋಧ, ನಷ್ಟ ವಸ್ತು ಪ್ರಾಪ್ತಿ, ದೇವತಾದರ್ಶನ, ಗ್ರಾಮ ಭೂಮ್ಯಾದಿ ಲಾಭ, ವಿವಾಹಯೋಗ, ಧಾನ್ಯಲಾಭ.
ಸಿಂಹ
ದೇವಾತುನುಗ್ರಹದಿಂದ ಸಂಪತ್ಸಮೃದಿಟಛಿ, ಕಳೆದುಹೋದ ಸ್ಥಾನ ಪ್ರಾಪ್ತಿ, ಗೋವು- ಕೃಷಿ ಕೆಲಸದಿಂದ ಮನಸ್ಸಿಗೆ ಹಿತ, ಸ್ಠಿಉ ಸಖ್ಯ.
ಕನ್ಯಾ
ಕೃಷಿಯಲ್ಲಿ ಲಾಭ, ದೇವಾಲಯ ಸರೋವರಾದಿ ನಿರ್ಮಾಣ, ಮಡದಿ ಮಕ್ಕಳ ಸಖ್ಯ, ಬಂಧುಗಳಿಂದ ಸಂತಸದ ವಾರ್ತೆ, ಕಾರ್ಯಸಿದ್ಧಿಸುವುದು
ತುಲಾ
ರಾಜ ಸನ್ಮಾನ, ಧನಲಾಭ, ಸ್ಥಾನಮಾನ ಗೌರವಾದಿ ವೃದಿಟಛಿ, ಅಗ್ನಿಭಯ, ದೂರಪ್ರವಾಸ ಯೋಗ, ಮನೆಯಲ್ಲಿ ಸಂತಸದ ವಾತಾವರಣ.
ವೃಶ್ಚಿಕ
ಗೃಹದಲ್ಲಿ ಬೇಸರ, ಅನಿರೀಕ್ಷಿತ ಪ್ರಯಾಣ, ಪುತ್ರನಿಂದ ಸಂತಸದ ವಾರ್ತೆ. ಶಿವು ಮಾನಸಿಕ ತೃಪ್ತಿ, ಧನವ್ಯಯ. ಆಪ್ತರೇ ನಿವು ವಿಶ್ವಾಕ ದ್ರೋಹ ಬಗೆದಾರು, ಎಚ್ಚರ ಇರಲಿ.
ಧನು
ಹಿರಿಯರ ಸೂಕ್ತ ಸಲಹೆಗಳಿಂದ ಉಪಯುಕ್ತವಾಗಲಿದೆ. ನಾನಾರೀತಿಯಲ್ಲಿ ವೃದಿಟಛಿ, ಕೆಲಸ ಕಾರ್ಯಗಳಲ್ಲಿ ಹೆಚ್ಚು ಶ್ರಮ ಬೇಕಾಗುತ್ತದೆ.
ಮಕರ
ಆರ್ಥಿಕ ಬಿಕ್ಕಟ್ಟು ಪರಿಹಾರ, ವಿವಾಹ ನಿಶ್ಚಯ ಉದ್ಯೋಗದಲ್ಲಿ ಸ್ಥಾನಮಾನ ಪ್ರಾಪ್ತಿ, ದೇಶಾಂತರ ಪ್ರಯಾಣ ಸಾಧ್ಯತೆ, ವಿದ್ಯೆಯಲ್ಲಿ ಪ್ರಗತಿ.
ಕುಂಭ
ಸಂಸಾರದಲ್ಲಿ ಸಾಮರಸ್ಯ, ಉದ್ಯೋಗದಲ್ಲಿ ಮುಂಬಡ್ತಿ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುನ್ನಡೆ ಹಿರಿಯರಿಗೆ ನೆಮ ದಿ ದಿನಾಂತ್ಯದಲ್ಲಿ ಶುಭವಾರ್ತೆ.
ಮೀನ
ಸತಿ-ಪತಿಯರಲ್ಲಿ ಹೊಂದಾಣಿಕೆ ಮೂಡುವುದು. ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗುವಿರಿ. ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
