ಏನ್ ಕಿತ್ತಾಕೊತಿರೋ ಕಿತ್ತಾಕ್ಕೊಳ್ಳಿ ನಾವು ಕನ್ನಡ ಹಾಡು ಹಾಕಲ್ಲ .. Extreme Sports Bar ಯಿಂದ ಕನ್ನಡಿಗರಿಗೆ ಡೈರೆಕ್ಟ್ ಚಾಲೆಂಜ್ ..
“ಏನ್ ಕಿತ್ತಾಕೊತಿರೋ ಕಿತ್ತಾಕ್ಕೊಳ್ಳಿ ನಾವು ಕನ್ನಡ ಹಾಡು ಹಾಕಲ್ಲ..” ಹೀಗಂತ ಹೇಳಿದ್ದು ಬೆಂಗಳೂರಿನ ಮಾರತ್ ಹಳ್ಳಿಯಲ್ಲಿರುವ ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಬಾರ್ .
ಯಾರ್ ಸ್ವಾಮಿ ಹೇಳಿದ್ದು ಕರ್ನಾಟಕದಲ್ಲಿ ಕನ್ನಡಿಗ ಮೊದಲು ಅಂತಾ ?
ಎಲ್ಲಿಂದಲೋ ಬರೋ ಲಕ್ಷಾಂತರ ಜನಕ್ಕೆ ಊಟ ಕೊಟ್ಟು ತಿಂಡಿ ಕೊಟ್ಟು ,ವಿಶಾಲ ಹೃದಯ ತೋರಿಸಿದ್ರೆ ಕೊನೆಗೆ ಆಗಿದ್ದು ಹೀಗೆ .
ಸ್ವಾಮಿ ಕನ್ನಡ ಹಾಡ್ ಹಾಕಿ ಅಂದ್ರೆ
ಆ ಕಡೆಯಿಂದ ಬರೋ ಉತ್ತರ ‘ನೀವು ಕನ್ನಡ ಹಾಕಿ ಅಂದ್ರೆ ಇನ್ನು ಬೇರೆ ಅವ್ರು ತಮಿಳು ತೆಲುಗು ಕೇಳ್ತಾರೆ ಏನ್ ಮಾಡೋದು ?’
‘ಏನ್ ಕಿತ್ತಾಕೊತಿರೋ ಕಿತ್ತಾಕ್ಕೊಳ್ಳಿ ನಾವು ಕನ್ನಡ ಹಾಡು ಹಾಕಲ್ಲ..’
ಅಂತ .
ಇಲ್ಲಿರೋ ವಿಡಿಯೋ ಕೇಳಿ
ಹೌದು ಸ್ವಾಮಿ ಬೆಂಗಳೂರು ವಲಸಿಗರಿಗೆ ಮಾರ್ಕೊಂಡ್ಬಿಟ್ಟಿದ್ದೀವಿ ಅಲ್ವಾ ?
ನಾವು ಅದೇನು ಕೇಳ್ಬಾರದು ಕೇಳಿದ್ವಿ ?
ನಾಡು ನಮ್ಮದು ನುಡಿ ಯಾಕೆ ಸ್ವಾಮಿ ಪರರದ್ದು ಹೀಗಾಗಲೇ ರಾಷ್ಟ್ರ ಭಾಷೆ ಅಂತ ಸುಳ್ಳು ಹಬ್ಬಿಸಿ ಎಲ್ಲ ಕಡೆ ಹಿಂದಿ ಹೇರಿಕೆ ಮಾಡಿದ್ದು ಸಾಕಾಗಲಿಲ್ಲವೇ ?
ನೀವೇ ಇವರನ್ನ ವಿಚಾರಿಸಿ
Address: 16, Off Sarjapur Main Road & Hosa Road, Inside Play Arena, Kaikondrahalli, Bengaluru, Karnataka 560035
Phone: 099000 81152 , 08073883788
ಗೂಗಲ್ ರಿವ್ಯೂ ಕೊಡೋಕೆ ಈ ಕೊಂಡಿ ಒತ್ತಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Ransack and burn down that place along with the people who refused to play KANNADA songs…..