ಅಷ್ಟೇನು ಹೆಚ್ಚು ಜನಕ್ಕೆ ಗೊತ್ತಿರದ ಗೊಂದು ಕಟೀರ ನೀರಲ್ಲಿ ನೆನೆಸಿ ತಿಂದರೆ ನಿಮ್ಮ ಆರೋಗ್ಯದ ಮೇಲೆ ಅದ್ಬುತವನ್ನೇ ಮಾಡುತ್ತೆ..
ಆಯುರ್ವೇದದಲ್ಲಿ ಇದನ್ನು ಹರ್ಬಲ್ ಮೆಡಿಸಿನ್ ಆಗಿ ಬಳಸಲಾಗುತ್ತದೆ ಅತಿಸಾರ ಮತ್ತು ಕೆಮ್ಮು ಮುಂತಾದ ಘೋರ ಪರಿಸ್ಥಿತಿಗಳಿಗೆ ಇದು ಉತ್ತಮ .
ಗೊಂದಿನ ಪೇಸ್ಟ್ ಅನ್ನು ಸುಟ್ಟ ಚರ್ಮಕ್ಕೆ ಪರಿಹಾರವಾಗಿ ಬಳಸಿಕೊಳ್ಳಲಾಗುತ್ತದೆ.
ಹೊಟ್ಟೆಯಲ್ಲಿನ ಗೆಡ್ಡೆಗಳನ್ನು ತಡೆಗಟ್ಟುತ್ತದೆ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
ಇದರ ಜ್ಯೂಸು ಅಥವಾ ನೀರು ಕುಡಿದರೆ ಹೊಟ್ಟೆ ತಂಪಾಗಿ ಇರುತ್ತದೆ ಅಧಿಕ ಉಷ್ಣ ತಡೆಯುತ್ತದೆ.
ಹಾರ್ಟ್ ಅಟ್ಯಾಕ್ ನಂತಹ ಸಮಸ್ಯೆಗಳನ್ನು ದೂರ ತಳ್ಳುತ್ತದೆ.
ಪುರುಷರಲ್ಲಿ ದುರ್ಬಲತೆ ಅಂದರೆ ಯಾವುದೇ ಲೈಂಗಿಕ ಅಸಮರ್ಪಕತೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ತಮ್ಮ ಸ್ತನ ಗಾತ್ರವನ್ನು ಹೆಚ್ಚಿಸಲು ಬಯಸುವ ಮಹಿಳೆಯರಿಗೆ ಪ್ರಯೋಜನಕಾರಿಯಾದ ಪದಾರ್ಥ ಇದು .
ಗರ್ಭಿಣಿ ಸ್ತ್ರೀಯರಿಗೆ ಗರ್ಭವಸ್ಥೆಯ ಸಮಯದಲ್ಲಿ ಇದರಿಂದ ಮಾಡಿದ ಪಾಯಸ ಮತ್ತು ಲಡ್ಡುವನ್ನು ಕೊಡುವ ವಾಡಿಕೆ ಇದೆ.
ಪುರುಷರ ಶೀಘ್ರ ಸ್ಕಲ್ಲನ ಸಮಸ್ಯೆಯನ್ನು ತಡೆಗಟ್ಟುತ್ತದೆ .
ಬಳಸುವುದು ಹೇಗೆ ?
ರಾತ್ರಿ ಇಡೀ ಗೊಂದನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಕುಡಿಯಬೇಕು ಹೀಗೆ ಮಾಡಿದರೆ ದೇಹವು ತಂಪಾಗಿರುತ್ತದೆ.
ಬೇಕಾದರೆ ಸ್ವಲ್ಪ ಸಕ್ಕರೆ ಬೆರೆಸಿಕೊಳ್ಳಬಹುದು .
ಪಾಯಸ ಮಾಡುವಾಗ ಇತರ ಮಿಶ್ರಣಗಳೊಂದಿಗೆ ಬೆರೆಸಿಕೊಳ್ಳಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
