fbpx
ಆರೋಗ್ಯ

ಮನೆಯಲ್ಲೇ ಸಿಗೋ ಪದಾರ್ಥಗಳಿಂದ ಮಾಡಿರೋ ಈ ಪುಡಿಯನ್ನ ನೀರಿನಜೊತೆ ಕುಡುದ್ರೆ ಈ ಎಂಟು ಕಾಯಿಲೆಗಳು ಮಾಯವಾಗ್ತವೆ.

ಮನೆಯಲ್ಲೇ ಸಿಗೋ ಪದಾರ್ಥಗಳಿಂದ ಮಾಡಿರೋ  ಈ ಪುಡಿಯನ್ನ ನೀರಿನಜೊತೆ ಕುಡುದ್ರೆ ಈ ಎಂಟು ಕಾಯಿಲೆಗಳು ಮಾಯವಾಗ್ತವೆ. 

ನಮಗೆ ಯಾವ್ದಾದ್ರು ಅರೋಗ್ಯ ಸಮಸ್ಯೆ ಇದ್ರೆ ಅದಕ್ಕೆ ಆಯುರ್ವೇದದಲ್ಲಿ ಪರಿಹಾರ ಇದ್ದೆ ಇರುತ್ತದೆ. ಕೆಲವು ಆಯುರ್ವೇದದ ಔಷಧಿಗಳನ್ನು ನಿಮ್ಮ ಮನೆಗಳಲ್ಲಿ ನೀವೇ ತಯಾರಿಸ್ಕೊಬೋದು. ಅದರಲ್ಲಿ ಒಂದು ಮುಖ್ಯ ಆಯುರ್ವೇದ ಔಷದಿಯನ್ನ ನಾವು ಹೇಳ್ಕೊಡ್ತಿವಿ ನೋಡಿ.

ಈ ಔಷದವನ್ನು ತಯಾರಿಸಿಕೊಳ್ಳಲು ಬೇಕಾದ ಸಾಮಾನುಗಳು: 250 ಗ್ರಾಮ್ ಮೆಂತ್ಯ,100 ಗ್ರಾಮ್ ಓಂ ಬೀಜ (ಸೊಂಪಕಾಳು), ಮತ್ತು 50 ಗ್ರಾಮ್ ಕಾಲಿಜೀರಿಗೆ

ತಯಾರಿಸವುದು ಹೇಗೆ:

ಈ ಮೂರು  ಪದಾರ್ಥಗಳನ್ನು ಮಿಕ್ಸ್ ಮಾಡಿ ನುಣ್ಣಗೆ ಪುಡಿ ಮಾಡಿ ಗಾಳಿ ಆಡದ ಗಾಜಿನ ಬಾಟ್ಲಿಯೊಳಕ್ಕೆ ಹಾಕಿಕೊಂಡು ಶೇಖರಣೆ ಮಾಡಿಟ್ಟುಕೊಳ್ಳಿ.ಬೇಕಾದಾಗ ಉಪಯೋಗಿಸಿ

ಉಪಯೋಗಿಸುವ ರೀತಿ:

ಪ್ರತಿ ದಿನ ರಾತ್ರಿ ಊಟ ಆದ ಬಳಿಕ ಒಂದು ಲೋಟ ನೀಲಿನೊಳ್ಳಕ್ಕೆ ಒಂದು ಚಮಚೆ ಆ ಮಿಶ್ರಣವನ್ನು ಹಾಕೊಂಡು ಕುಡಿಯಿರಿ. ಕುಡಿದ ಬಳಿಕ ಯಾವುದೇ ಆಹಾರವನ್ನು ಸೇರಿಸಬಾರದು. ಯಾವುದೇ ವಯಸಸ್ಸಿನವರು ಇದನ್ನು ಸೇವಿಸಬಹುದು.

ಪ್ರಯೋಜನಗಳು:

1.ಪ್ರತಿ ದಿನ ಈ ಔಷಧಿಯನ್ನು ಸೇವಿಸಿದರೆ ಮನುಷ್ಯನ ದೇಹದ ವಿಷ ಪದಾರ್ಥಗಳು ಮಲ,ಮೂತ್ರ,ಬೆವರಿನ ಮೂಲಕ ಹೊರಕ್ಕೆ ಬರುತ್ತವೆ.

2.ಇದರಿಂದ ಅನಾವಶ್ಯಕ ಬೊಜ್ಜು ಕೂಡ ಕರಗಿ ರಕ್ತವು ಶುದ್ಧವಾಗುತ್ತದೆ.

3.ಅಲ್ಲದೆ ಇದನ್ನು ಸೇವಿಸುವುದರಿಂದ ಕೀಳು ನೋವು ಮೂಲೆ ನೋವು ಕಡಿಮೆಯಾಗುತ್ತದೆ.

4.ನಿಮ್ಮಲ್ಲಿ ಮಲಬದ್ಧತೆಯ ಸಮಸ್ಯೆ ಏನಾದರೂ ಇದ್ದಾರೆ ಅದು ಶಾಶ್ವತವಾಗಿ ನಿವಾರಣೆ ಯಾಗುತ್ತದೆ.

5.ಇದು ಮಕ್ಕಳಲ್ಲಿ ಮೆದುಳಿನ್ನು ಚುರುಕುಗೊಳಿಸುತ್ತದೆ.

6.ಶುಗರ್ ಅನ್ನು ನಿಯಂತ್ರಿಸುತ್ತದೆ.

7.ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

8.ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಎಲ್ಲರು ತಿಳಿದುಕೊಳ್ಳಬೇಕಾದ ವಿಷ್ಯವೇನೆಂದ್ರೆ ಈ ಔಷಧಿಯನ್ನು ಮೂರು ತಿಂಗಳಿನ ವರೆಗೆ ಸೇವಿಸಿ ನಂತರ ಎರಡು ವಾರಗಳ ಕಾಲ ಬಿಟ್ಟು ಬಿಡಿ. ಎರಡು ವಾರಗಳ ನಂತರ ಮತ್ತೆ ಸೇವಿಸಲು ಪ್ರಾರಂಭ ಮಾಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top