ಇರುಳುಗುರುಡು (Night Blindness) ಸಮಸ್ಯೆಗೆ ಈ 5 ಆಹಾರ ಪಥ್ಯೆಗಳನ್ನು ಪಾಲಿಸಿದರೆ ಒಳ್ಳೆಯದು..
ಇರುಳುಗುರುಡು ಎಂದರೆ ರಾತ್ರಿಯ ಸಮಯ ಕಣ್ಣು ಕಾಣಿಸದೆ ಇರುವ ತೊಂದರೆ .ಇದು ಹೆಚ್ಚಾಗಿ ಗರ್ಭಿಣಿ ಹಾಗು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಇದಕ್ಕೆ ಮುಖ್ಯ ಕಾರಣಗಳು ವಿಟಮಿನ್ ಎ ಕೊರತೆ , ಸರಿಯಾಗಿ ಇಲ್ಲದ ಆಹಾರ ಕ್ರಮ , ತಾಯಿ ತನ್ನ ಎದೆಹಾಲನ್ನು ಮಗುವಿಗೆ ಕುಡಿಸದೆ ಇರುವುದು .
ಕಣ್ಣಿನಲ್ಲಿ ಕಂಡು ಬಣ್ಣದ ಚುಕ್ಕೆಗಳು ಕಾಣಿಸುತ್ತದೆ , ಕಣ್ಣಿನ ಪೊರೆ ಮೃದುವಾಗಿ ಹುಬ್ಬಿಕೊಳ್ಳುತ್ತದೆ , ಕಣ್ಣಿನ ಪೊರೆಯು ಹೊಳಪನ್ನು ಕಳೆದುಕೊಂಡು ಒಣಗುತ್ತದೆ
ಕಣ್ಣಿನ ಸೋಂಕು ,ರಾತ್ರಿ ಸರಿಯಾಗಿ ಕಣ್ಣು ಕಾಣದೆ ಇರುವುದು.
ಮುಖ್ಯವಾಗಿ ಈ ಪಥ್ಯೆಗಳನ್ನು ಅನುಸರಿಸಿದರೆ ಇರುಳುಗುರುಡು ಸಮಸ್ಯೆ ತಡೆಯಬಹುದು.
ಅಗಸೆ ಎಲೆ ಮತ್ತು ಹೂವುಗಳ ಪಲ್ಯವನ್ನು ಮಾಡಿ ತಿನ್ನುವುದು .
ಪರಂಗಿ ಮತ್ತು ಕ್ಯಾರಟ್ ಹಣ್ಣುಗಳನ್ನು ತಿನ್ನುವುದು.
ನುಗ್ಗೆ ಎಲೆ ಮತ್ತು ಹೂವುಗಳನ್ನು ಪಲ್ಯ ಮಾಡಿ ತಿನ್ನುವುದು .
ಹಾಗಲ ಕಾಯಿ ರಸವನ್ನು ಎರಡು ಚಮಚ ದಿನವೂ ಸೇವನೆ ಮಾಡುವುದು .
ಕುಂಬಳಕಾಯಿ ಬೀಜವನ್ನು ಭಸ್ಮ ಮಾಡಿ ಅದರ ಎರಡು ಅಂಶ ಬೆಣ್ಣೆ ಸೇರಿಸಿ ರಂಗಳಿಸಿ ಮೂರು ದಿನ ಕಾಡಿಗೆಯಂತೆ ಕಣ್ಣಿಗೆ ಹಚ್ಚಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
