ಶುಕ್ರವಾರ, ೧೪ ಜುಲೈ ೨೦೧೭
ಸೂರ್ಯೋದಯ : ೦೫:೩೬
ಸೂರ್ಯಾಸ್ತ : ೧೯:೧೬
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಷಾಢ
ಪಕ್ಷ : ಕೃಷ್ಣ ಪಕ್ಷ
ತಿಥಿ : ಪಂಚಮೀ
ನಕ್ಷತ್ರ : ಪೂರ್ವಾ ಭಾದ್ರ
ಯೋಗ : ಸೌಭಾಗ್ಯ
ಅಮೃತಕಾಲ : ೧೬:೨೮ – ೧೮:೦೬
ರಾಹು ಕಾಲ: ೧೦:೪೪ – ೧೨:೨೬
ಗುಳಿಕ ಕಾಲ: ೦೭:೧೯ – ೦೯:೦೧
ಯಮಗಂಡ: ೧೫:೫೧ – ೧೭:೩೪
ಮೇಷ (Mesha)
ಅತಿಥಿಗಳ ಆಗಮನ ಸಂತಸ ತಂದೀತು. ವೃತ್ತಿ ಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಅಧಿಕಾರಿ ವರ್ಗದವರಿಗೆ ಮುಂಭಡ್ತಿ ಯೋಗವಿದೆ. ನೂತನ ಕೆಲಸಕಾರ್ಯಗಳಿಗೆ ಸದ್ಯದಲ್ಲೇ ಅಭಿವೃದ್ಧಿ ತೋರಿ ಬಂದೀತು.
ವೃಷಭ (Vrushabh)
ಮನೆಯಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ಕಾರ್ಯಗತವಾಗಧಿಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ಸಂತಸ. ಸರಕಾರಿ ಕೆಲಸಕಾರ್ಯಗಳಲ್ಲಿ ಮುನ್ನಡೆ. ದಂಪತಿಗಳಿಗೆ ಸಂತಸದ ವಾರ್ತೆ.
ಮಿಥುನ (Mithuna)
ದಾಂಪತ್ಯದಲ್ಲಿ ಅನಾವಶ್ಯಕ ಕಲಹಕ್ಕೆ ಕಾರಣವಾಗದಿರಿ. ನೂತನ ಕೆಲಸಧಿಕಾರ್ಯಗಳಿಗೆ ಜಾಗ್ರತೆಯಿಂದ ಮುಂದುಧಿವರಿಯಿರಿ. ವ್ಯಾಪಾರ, ವ್ಯವಹಾರಗಳು ಉತ್ತಮ ಲಾಭದಾಯಕವಾಗಲಿವೆ. ಮಹಿಳೆಯರು ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ.
ಕರ್ಕ (Karka)
ಮಕ್ಕಳಿಗೆ, ಮಹಿಳೆಯರಿಗೆ ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬಂದೀತು. ದೂರ ಸಂಚಾರದಲ್ಲಿ ನಿಮ್ಮ ಕಾರ್ಯಸಿದ್ಧಿಯಾಗಲಿದೆ. ಆರ್ಥಿಕವಾಗಿ ಉತ್ತಮ ಸಮಯ. ಸದುಪಯೋಗಿಸಿಕೊಳ್ಳಿರಿ.
ಸಿಂಹ (Simha)
ಆಗಾಗ ಅಡೆಚಣೆಗಳಿಂದಲೇ ಕಾರ್ಯ ವಿಳಂಬವಾದೀತು. ದೇವತಾನುಧಿಗ್ರಹಧಿವಿದ್ದರೂ ರಾಹುವಿನ ಪ್ರತಿಕೂಲತೆ ಸಮಸ್ಯೆ ತಂದೀತು. ಹಿರಿಯರ ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ. ಸಂಚಾರದಲ್ಲಿ ಜಾಗ್ರತೆ.
ಕನ್ಯಾರಾಶಿ (Kanya)
ಅನಿರೀಕ್ಷಿತ ವೃತ್ತಿ ಕ್ಷೇತ್ರದಲ್ಲಿ ಅಪವಾದ ಭೀತಿ ತಂದೀತು. ಶುಭಮಂಗಲ ಕಾರ್ಯಗಳಿಗೆ ಅವಸರ ಮಾಡದಿರಿ. ಸದ್ಯದಲ್ಲೇ ವೃತ್ತಿ ಕ್ಷೇತ್ರದಲ್ಲಿ ಮುಂಭಡ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಶುಭ ಫಲಿತಾಂಶ.
ತುಲಾ (Tula)
ರಾಹು, ಶನಿಬಲದಿಂದ ಎಷ್ಟೆ ಕೆಲಸಕಾರ್ಯಗಳು ಸಿದ್ಧಿಯಾಗಲಿವೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವುದು ಅತೀ ಅಗತ್ಯ.
ವೃಶ್ಚಿಕ (Vrushchika)
ನಿಮ್ಮ ಮನೋಕಾಮನೆಗಳಿಗೆ ಇದು ಸಕಾಲವಾದ ಕಾರಣ ಯಾವುದೇ ರೀತಿಯ ಅಡೆತಡೆಗಳಿದ್ದರೂ ಎದುರಿಸಿ ಮುಂದುವರಿಯಬೇಕು. ಸಾಂಸಾರಿಕವಾಗಿ ಕೆಲವೊಂದು ಸಮಸ್ಯೆಗಳು ಆರ್ಥಿಕವಾಗಿ ಬಾಧಿಸಬಹುದು.
ಧನು ರಾಶಿ (Dhanu)
ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದ ಉತ್ತಮ ಅವಕಾಶಗಳು ಲಭಿಸಲಿವೆ. ಆರ್ಥಿಕವಾಗಿ ಅಡಚಣೆಗಳು ತೋರಿ ಬಂದರೂ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳು ಪರಿಹಾರ ಕಾಣಲಿವೆ.
ಮಕರ (Makara)
ಸರಕಾರಿ ಕೆಲಸಗಳು ನಿಮ್ಮ ಎಣಿಕೆಯಂತೆ ನಡೆಯಲಿವೆ. ಆರ್ಥಿಕವಾಗಿ ನಿಮ್ಮ ಚಿಂತನೆಗಳು ಕಾರ್ಯರೂಪಕ್ಕೆ ಬಂದಲ್ಲಿ ಉತ್ತಮ ದಾಯಾದಿಗಳ ಬಗ್ಗೆ ಹೆಚ್ಚು ಚಿಂತಿಸದಿರಿ. ದಿನಾಂತ್ಯ ಶುಭವಿದೆ.
ಕುಂಭರಾಶಿ (Kumbha)
ಕುಜನ ಪ್ರತಿಕೂಲತೆ ಆಗಾಗ ದೇಹಾರೋಗ್ಯದಲ್ಲಿ ಪರಿಣಾಮ ಬೀರಬಹುದು. ಆರ್ಥಿಕವಾಗಿ ತಾಪತ್ರಯಗಳು ತೋರಿ ಬಂದರೂ ಉಪಶಮನವಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.
ಮೀನರಾಶಿ (Meena)
ಬಹುದಿನಗಳ ಬಳಿಕ ವಿದ್ಯಾರ್ಥಿಗಳ, ನಿರುದ್ಯೋಗಿಗಳ, ಅವಿವಾಹಿತರು ಮನೋಕಾಮನೆಗಳು ಒಂದೊಂದಾಗಿ ನೆರವೇರಲಿವೆ. ಧೈರ್ಯದಿಂದ ದೃಢ ನಿರ್ಧಾರದಿಂದ ಮುನ್ನಡೆದಲ್ಲಿ ಯಶಸ್ಸು ಖಂಡಿತ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
