ವಾಸ್ತು ಸಲಹೆ- ನಿಮ್ಮ ಆದಾಯಕ್ಕಿಂತ ಖರ್ಚು ಜಾಸ್ತಿಯಿದೆಯೇ ಹಾಗಾದರೆ ಈ ಉಪಾಯವನ್ನು ಅನುಸರಿಸಿ.
ಕೆಲವರು ಎಷ್ಟು ದುಡಿದರು ಹಣ ಕೈಯಲ್ಲಿ ಇರುವುದಿಲ್ಲ, ಎಲ್ಲ ಖರ್ಚಾಗಿ ಹೋಗುತ್ತದೆ. ಎಂದು ಹಣದ ಅಭಾವ ಮತ್ತು ಕೊರತೆಯನ್ನು ಜೀವನದಲ್ಲಿ ಎದುರಿಸುತ್ತಾರೆ. ಅಂಥವರು ಹಣ ನಿಮ್ಮ ಬಳಿ ಉಳಿಯಬೇಕು ಅಂದರೆ ಈ ಕೆಳಗೆ ಹೇಳಿರುವ ವಾಸ್ತು ಸಲಹೆಗಳನ್ನು ಒಮ್ಮೆ ಪಾಲಿಸಿ ನೋಡಿ…
ಮನೆಯಲ್ಲಿ ಓಡುತ್ತಿರುವ ಕುದುರೆಯ ಚಿತ್ರವನ್ನು ಹಾಕುವುದು ಶುಭಕರ ಶುಭಕರ,ಮನೆಗೆ ಬರುವ ವಿಪ್ಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ .
ಓದುತ್ತಿರುವ ಕುದುರೆ ಶುಭ ಹೌದು ಆದರೆ ಅದಕ್ಕೂ ಕೆಲವು ನಿಯಮಗಳಿವೆ. ಯಾವಾಗಲೂ ಕುದುರೆ ಸಂಖ್ಯೆ ಏಳು ಸಂಖ್ಯೆಗಿಂತ ಹೆಚ್ಚು ಇರಬಾರದು.
ಇಂದ್ರನ ಧನಸ್ಸಿನ ಸಂಖ್ಯೆ ಏಳು ಇರುತ್ತದೆ. ಸಪ್ತ ಋಷಿ,ಸಪ್ತ ಪದಿ, ಸಪ್ತ ಜನ್ಮ ಎಲ್ಲವೂ ಏಳರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
ಅತಿಯಾದ ಸಾಲದ ಭಾದೆಯಲ್ಲಿ ಬಿದ್ದವರು ಮನೆ ಅಥವಾ ಕಚೇರಿಯ ವಾಯುವ್ಯ ದಿಕ್ಕಿನಲ್ಲಿ ಕುದುರೆ ಚಿತ್ರವನ್ನು ಹಾಕಬೇಕು.ಜೋಡಿ ಕುದುರೆ ಇರುವ ಚಿತ್ರವನ್ನು ಹಾಕುವುದು ಶ್ರೇಯಸ್ಕರ.
ಕಚೇರಿಯ ಕ್ಯಾಬಿನ್ ನಲ್ಲಿ ಓಡುತ್ತಿರುವ ಏಳು ಕುದುರೆಯ ಚಿತ್ರವನ್ನು ಹಾಕಬೇಕು.ಕಚೇರಿ ಕಡೆಗೆ ಕುದುರೆ ಮುಖ ಮಾಡಿಕೊಂಡಿರಬೇಕು.
ದಕ್ಷಿಣ ಗೋಡೆಗೆ ಕುದುರೆ ಚಿತ್ರವನ್ನು ಹಾಕಬೇಕು ಇದರಿಂದ ನಾವು ಮಾಡುವ ಕೆಲಸಕ್ಕೆ ವೇಗ ಸಿಕ್ಕಂತಾಗುತ್ತದೆ.
ಏಳು ಕುದುರೆಗಳು ಇರುವ ಚಿತ್ರದ ಫೋಟೋವನ್ನು ಹಾಕುವುದರಿಂದ ಜೀವನದಲ್ಲಿ ಏರಿಳಿತಗಳಾಗುವುದಿಲ್ಲ.
ಮನೆಯಲ್ಲಿ ಲಕ್ಷ್ಮೀ ದೇವಿ ವಾಸಿಸುತ್ತಾಳೆ.
ಇದಕ್ಕಾಗಿ ಮನೆಯ ಮುಖ್ಯ ಹಾಲನಲ್ಲಿ ಮನೆಯೊಳಗೆ ಬರುತ್ತಾ ಇರುವಂತೆ ಕುದುರೆಯ ಚಿತ್ರವನ್ನು ಹಾಕಬೇಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
