ಸಂವಿಧಾನ ಮತ್ತು ನೈತಿಕ ಜವಾಬ್ದಾರಿಗಳು
ಕೋಟ್ಯಾನ್ತರ ಭಾರತೀಯರು ಹಿಂದಿನ ಕಾಲದಿಂದಲೂ ‘ವಾಸು ದೈವ ಕುಟುಂಬಕಂ ‘ ಎಂಬ ಮೂಲ ಮಂತ್ರದಿಂದ ಬದುಕುತ್ತಿದ್ದಾರೆ ಅರ್ಥತ್ ಒಂದು ಪ್ರಪಂಚ ಒಂದು ಕುಟುಂಬ ಎಂಬುದು ಅಂದರೆ ಇಲ್ಲಿ ಎಲ್ಲರು ಸಮಾನರು ಧರ್ಮ ಗ್ರಂಥಗಳಾದ ವೇದ ,ಕುರಾನ್ ,ಬೈಬಲ್ ಕೂಡ ಅದನ್ನೇ ಒತ್ತಿ ಸಾರುತ್ತದೆ
ಪ್ರೀತಿ ,ಕರುಣೆ ನಮಗೆ ಹಿರಿಯರಿಂದ ಬಂದ ಉಡುಗೊರೆ ,ನಮ್ಮ ಹಿರಿಯರು ಇದೆ ಮೂಲ ಮಂತ್ರವನ್ನು ನಮ್ಮ ದೇಶದ ಸಂವಿಧಾನದಲ್ಲೂ ಅಳವಡಿದ್ದಾರೆ , ನಮ್ಮ ಸಂವಿಧಾನವು ಮನೆಯ ಹಿರಿಯ ಸದಸ್ಯನಂತೆ ಮನೆ ಮಂದಿಗೆಲ್ಲಾ ಅಂದರೆ ದೊಡ್ಡವರು ಚಿಕ್ಕವರು ಹೆಂಗಸರು ಗಂಡಸರು ಭೇದ ಮಾಡದೆ ಸಮನಾದ ಪಾಲನ್ನು ನೀಡುವಲ್ಲಿ ಶ್ರಮಿಸುತ್ತಾನೆ ಅದೇ ನಮ್ಮ ಸರ್ಕಾರದ ಧೇಯ ಕೂಡ
ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸುವುದು
ನಮ್ಮ ಭಾರತದ ದೇಶದ ನೇತಾರರು ದೇಶವನ್ನು ಎತ್ತರಕ್ಕೆ ಕೊಂಡುಹೋಗಲು ಮತ್ತು ಪ್ರತಿಯೊಬ್ಬ ನಾಗರಿಕನು ಏಳಿಗೆಹೊಂದಲು ಬಹಳವಾಗಿ ಶ್ರಮಿಸಿದ್ದರು
ಪ್ರತಿಯೊಬ್ಬರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ,ತಮ್ಮ ಆಸೆ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಶ್ರಮಿಸುವುದರ ಜೊತೆಗೆ ದೇಶದ ತನ್ನ ಇತರ ಸಹೋದರರ ಬಗ್ಗೆಯೂ ಕಾಳಜಿ ಹೊಂದಬೇಕು
ಕಳೆದ 70 ವರ್ಷಗಳಿಂದ ನಮ್ಮ ಸರ್ಕಾರವು ಪ್ರತಿಯೊಬ್ಬರಿಯೂ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಅವಕಾಶಗಳನ್ನು ನೀಡುತ್ತಾ ಬಂದಿದೆ ,ಪ್ರತಿಯೊಬ್ಬರ ಧ್ವನಿಗೆ ಪ್ರತಿಧ್ವನಿಯಾಗಿದೆ
ಇದೆ ಕಾರಣದಿಂದ ಕೋಟ್ಯಂತರ ಭಾರತೀಯರು ನೆಮ್ಮದಿಯಿಂದ ಬದುಕುತ್ತಿದ್ದಾರೆ , ಭಾರತೀಯರು ವಿಶ್ವದ ಪ್ರತಿಯೊಂದು ರಂಗದಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಾ ಬಂದಿದ್ದಾರೆ
ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಾರ್ವಜನಿಕರು ಭಾಗವಹಿಸಿ ಇನ್ನು ಹೆಚ್ಚಿನ ವಿಷ್ಯ ತಿಳಿದುಕೊಳ್ಳಿ
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛೆ ಇದ್ದರೆ ನಿಮ್ಮ ಹೆಸರುಗಳನ್ನೂ ಈ ಕೂಡಲೇ ನೊಂದಾಯಿಸಿಕೊಳ್ಳಿ ,ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಕೊಂಡಿ ಕ್ಲಿಕ್ ಮಾಡಿ
https://www.questforequity.org/landingpage.html
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
