fbpx
ಸಮಾಚಾರ

ಕೇಂದ್ರ ಸರ್ಕಾರದಿಂದ ಬಾಂಗ್ಲಾದೇಶಿಗರಿಗೆ ಬಂಪರ್ ಕೊಡುಗೆ!

ಕೇಂದ್ರ ಸರ್ಕಾರದಿಂದ ಬಾಂಗ್ಲಾದೇಶಿಗರಿಗೆ ಬಂಪರ್ ಕೊಡುಗೆ!

 

 

ಇಂಡಿಯನ್ ಬ್ಯೂರೊ ಆಫ್ ಇಮಿಗ್ರೇಷನ್(ಬಾರತೀಯ ವಲಸಿಗರ ಮಂಡಳಿ) ಬಾಂಗ್ಲಾದೇಶಿಗರಿಗೆ ವಿಧಿಸಲಾಗಿದ್ದ ಭಾರತ ದೇಶದ ಪ್ರವೇಶ ಮತ್ತು ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ.ಈ ನಿರ್ಬಂಧವನ್ನು ತೆಗೆದುಹಾಕಿದ ನಂತರ, ಬಾಂಗ್ಲಾದೇಶದ ಯಾವುದೇ ಒಬ್ಬ ನಾಗರೀಕನು ವೀಸಾ ಇಲ್ಲದೆಯೇ ಭಾರತಕ್ಕೆ ದಿನದ 24 ಗಂಟೆಗಳಲ್ಲಿ ಯಾವಾಗ ಬೇಕಾದರೂ ವಿಮಾನದ ಮೂಲಕ ಮತ್ತು ಎರಡು ಪ್ರಮುಖ ಚೆಕ್ ಪೋಸ್ಟ್ ಗಳಲ್ಲಿ ರಸ್ತೆಗಳ ಮೂಲಕ ಬರಬಹುದು.

 

ಬಾಂಗ್ಲಾದೇಶಿಗರು ಬರುಬಹುದಾದ ಭಾರತದ ವಿಮಾನ ನಿಲ್ದಾಣಗಳು:

ಅಹಮದಾಬಾದ್; ಅಮೌಸಿ (ಲಕ್ನೋ); ಅಮೃತಸರ; ಬಾಗ್ಡೋಗ್ರ; ಬೆಂಗಳೂರು; ಕ್ಯಾಲಿಕಟ್; ಚಂಡೀಗಢ; ಚೆನ್ನೈ; ಕೊಚಿನ್; ಕೊಯಮತ್ತೂರು; ದಾಬೋಲಿಮ್ (ಗೋವಾ); ದೆಹಲಿ; ಗಯಾ; ಗುವಾಹಾಟಿ; ಹೈದರಾಬಾದ್; ಜೈಪುರ; ಕೋಲ್ಕತ್ತಾ; ಮಂಗಳೂರು; ಮುಂಬೈ; ನಾಗ್ಪುರ್; ಪುಣೆ; ತಿರುಚ್ಚಿ; ತಿರುವನಂತಪುರ ಮತ್ತು ವಾರಣಾಸಿ.

ಬಾಂಗ್ಲಾದೇಶಿಗರು ಬರುಬಹುದಾದ ಎರಡು ಚೆಕ್ ಪೋಸ್ಟ್ ಗಳು :

ಬೆನಪೋಲ್-ಹರಿದಾಸ್ಪುರ್ ಮತ್ತು ದರ್ಶನ-ಗೀಡೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top