ರಾಷ್ಟ್ರಪತಿ ಕೋವಿಂದ್’ರನ್ನೇ ಪ್ರಶ್ನಿಸಿದ ಸಂಸದ ಪ್ರತಾಪ್ ಸಿಂಹ..!
ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಶ್ನೆ ಮಾಡಿದ್ದಾರೆ..ರಾಜ್ಯ ವಿಧಾನಸಭೆ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡುವಾಗ ಟಿಪ್ಪುವನ್ನು ಹೊಗಳಿದ ವಿಚಾರದ ಕುರಿತು ದೇಶದ ರಾಷ್ಟ್ರಪತಿಗಳಿಗೆ ಪ್ರಶ್ನೆ ಎತ್ತಿರುವ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಖಾತೆಯಲ್ಲಿ ಎರಡು ಟ್ವೀಟ್ ಮಾಡಿದ್ದಾರೆ..
“ಟಿಪ್ಪು ಸುಲ್ತಾನ್ ಮೈಸೂರು ರಾಕೆಟ್ ಬಳಸಿದ ಮೊದಲಿಗ ಎಂದು ನೀವು ಹೇಳಿದ್ದೀರಿ. ಅಂತಹ ತಂತ್ರಜ್ಞಾನ ಅವನ ಬಳಿ ಇದ್ದಿದ್ದೇ ಆದರೆ ಮೂರು ಮತ್ತು ನಾಲ್ಕನೆ ಆಂಗ್ಲೊ–ಮೈಸೂರು ಯುದ್ಧದಲ್ಲಿ ಆತ ಏಕೆ ಸೋತ. ಬ್ರಿಟಿಷರ ವಿರುದ್ಧ ಅಂತಹ ಅಸ್ತ್ರವನ್ನು ಏಕೆ ಆತ ಬಳಸಲಿಲ್ಲ’ ಎಂದು ಟ್ವೀಟ್ ಮಾಡಿರುವ ಪ್ರತಾಪಸಿಂಹ ಅದನ್ನು ರಾಷ್ಟ್ರಪತಿಯವರನ್ನು ಪ್ರಶ್ನಿಸಿದ್ದಾರೆ..
ಇಷ್ಟಕ್ಕೆ ಸುಮ್ಮನಿರದ ಪ್ರತಾಪ್ ಸಿಂಹ ಟಿಪ್ಪು ಯುದ್ಧ ಭೂಮಿಯಲ್ಲಿ ಹೋರಾಟ ಮಾಡುತ್ತಾ ಮರಣ ಹೊಂದಿಲ್ಲ. ಕೋಟೆಯಲ್ಲಿ ಮರಣ ಹೊಂದಿದ್ದಾನೆ. ಕೋಟೆಯಲ್ಲಿ ಮರಣ ಹೊಂದಿದರೆ ಅದು ಹೇಗೆ ವೀರ ಮರಣವಾಗುತ್ತದೆ ಎಂದು ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಯವರನ್ನೇ ಪ್ರಶ್ನಿಸಿದ್ದಾರೆ..ಇನ್ನು ಈ ಟ್ವೀಟ್ ಗಳಿಗೆ ಅವರ ಫಾಲೋಯರ್ಸ್ ಗಾಲೆ ಭಾರಿ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ..
ದೇಶದ ಪ್ರಧಾನಮಂತ್ರಿ ಮೋದಿಯವರನ್ನು ಪ್ರಶ್ನಿಸಿದ್ದಾರೆ ಎಂದು ಪ್ರಾಕಾಶ್ ರೈಯವರನ್ನು ಟೀಕೆ ಮಾಡಿದ್ದ ಪ್ರತಾಪ್ ಸಿಂಹ ಈಗ ಸ್ವತಃ ತಾನೇ ದೇಶದ ರಾಷ್ಟ್ರಪತಿಗಳ ವಿರುದ್ಧ ಪ್ರಶ್ನಿಸಿದ್ದಾರೆ.. ಆಗ ಪ್ರಕಾಶ್ ರೈಯನ್ನು ನಿಂದಿಸಿ ಟೀಕೆ ಮಾಡಿದ್ದ ಜನರು ಈಗ ಯಾಕೆ ಸುಮ್ಮನಿದ್ದಾರೆ..ಪ್ರಕಾಶ್ ರೈ ಮಾಡಿದ್ದು ತಪ್ಪು ಎಂತಾದರೆ ಪ್ರತಾಪ್ ಸಿಂಹ ಮಾಡಿದ್ದೂ ತಪ್ಪಲ್ಲವೇ..ಅಥವಾ ಪ್ರತಾಪ್ ಸಿಂಹ ರಾಷ್ಟ್ರಪತಿಯವರಿಗಿಂತ ದೊಡ್ಡ ಹುದ್ದೆಯಲ್ಲೇನಾದರೂ ಇದ್ದಾರೆಯೇ.. ಯಾರೇ ಆದರೂ ದೇಶದ ಪ್ರಥಮ ಪ್ರಥಮ ಪ್ರಜೆಯಾದ ರಾಷ್ಟ್ರಪತಿರವರಿಗೆ ಗೌರವ ಕೊಡುವುದು ಕಲಿಯಬೇಕು..
Tipu Died A Hero, Pres Says. Sir, Heroes fight n die in battlefield, Timid Tipu died inside d fort without fighting! https://t.co/7IrJCX2o9o
— Pratap Simha (@mepratap) October 25, 2017
ಪ್ರಕಾಶ್ ರೈ ಮೋದಿ ಅವರನ್ನ ಪ್ರಶ್ನೆ ಮಾಡಿದ್ದಕ್ಕೆ, ಅಷ್ಟು ಮಾತಾಡಿದ ನೀನು ನಮ್ಮ ದೇಶದ ರಾಷ್ಟ್ರಪತಿ ಪ್ರಶ್ನೆ ಮಾಡೋ ನೈತಿಕತೆ ಇದಿಯೇನಪ್ಪ ಪ್ರತಾಪ್ ಸಿಂಹ????
— Shivaraj HD (@HdShivaraj) October 25, 2017
ಈ ಪೆದ್ದು ತಿಮ್ಮ ರಾಷ್ಟ್ರಪತಿ ರವರಿಗೆ ಗೌರವ ಕೊಡುವುದು ಕಲಿ ಮೊದಲು
— Parshwanath pg (@parthpyg561) October 25, 2017
Respected @rashtrapatibhvn ji, if Tipu was d pioneer of missile technology, y did he lose 3rd n 4th Anglo-Mysore war? Y didn’t he fire them?
— Pratap Simha (@mepratap) October 25, 2017
ಪೇಪರ್ ತಿಮ್ಮ, ರಾಜಕೀಯ ಲಾಭ ಲೆಕ್ಕಾಚಾರ ಬಿಟ್ಟು. ಗೌರವಾನ್ವಿತ ರಾಷ್ಟ್ರಪತಿಗಳ ಮಾತಿಗಾದರೂ ಗೌರವ ಕೊಡುವ ಸಜ್ಜನಿಕೆ ತೋರಿಸು. @siddaramaiah @CMofKarnataka pic.twitter.com/1X8reHz4K2
— Krishsandeep (@krishsandeep145) October 25, 2017
Questioning president, do u hve any commonsense Mr.Simha? He is the President..he is the head of this country..useless tweet..
— Yaseen (@yaseen_077) October 25, 2017
ಪ್ರಕಾಶ ರೈ ಮೋದಿಗೆ ಪ್ರಶ್ನೆ ಮಾಡಿದ್ರೆ ತಪ್ಪು ನೀನು ರಾಷ್ಟ್ರಪತಿಗೆ ಪ್ರಶ್ನೆ ಮಾಡಬಹುದಾ? ನೀನು ಹೇಗೆ mp ಆಗಿದ್ದಿಯಾ?
— Shashikumar (@shash9980) October 25, 2017
Except hating Muslims nd daliths,you did nothing.i just wondering on what basis mysore ,kodugu ppl elected you as a mp.
— sarcastic tweets (@sarcastictwee11) October 25, 2017
ನಿಮ್ಮ ವಿತಂಡವಾದಕ್ಕೆ ಮೂರು ಕಾಸಿನ ಬೆಲೆ ಇಲ್ಲ.
ನೀವು ಒಬ್ಬ ರಾಷ್ಟ್ರಪತಿಗೆ ಪ್ರಶ್ನಿಸುವ ಮೂಲಕ ನಿಮ್ಮ ಅಜ್ಞಾನ ಅನಾವರಣಗೊಳ್ಳುತ್ತಿದೆ.— T.SHASHIDHAR (@TSHASHIDHAR1971) October 25, 2017
Sir, stop reading RSS books as soon as possible, other wise you will start calling Godse a MAHATMA and fridom fighter.
— SMK (@SHARUKHKMK) October 26, 2017
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
