ಕಿಚ್ಚ ಸುದೀಪ್ ಚಿತ್ರಗಳಲ್ಲಿ ನಟಿಸುವ ಮುಂಚೆ ಚಂದನ ವಾಹಿನಿಯ ಕಾರ್ಯಕ್ರಮವೊಂದಕ್ಕೆ ನಿರೂಪಕರಾಗಿದ್ದರು..ಆ ಕಾರ್ಯಕ್ರಮ ಯಾವುದು ಗೊತ್ತಾ? ವಿಡಿಯೋ ನೋಡುದ್ರೆ ಆಶ್ಚರ್ಯ ಪಡ್ತೀರಾ.
ಕನ್ನಡ ಚಿತ್ರರಂಗದ ಅಭಿಯೋನಯಃ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸದ್ಯ ಕನ್ನಡ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು..ಪ್ರಸ್ತುತ ನಟ,ನಿರ್ದೇಶಕ ,ನಿರ್ಮಾಪಕ, ಗಾಯಕ,ನಿರೂಪಕ ನಾಗಿ ಪ್ರಖ್ಯಾತಿಗಳಿಸಿರುವ ಕಿಚ್ಚ ತಾವು ಚಿತ್ರಗಳಲ್ಲಿ ನಟಿಸುವ ಮುಂಚೆ ಧಾರಾವಾಹಿ ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದರು ಎಂಬ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿರುತ್ತದೆ.. ಆದರೆ ಚಿತ್ರರಂಗಕ್ಕೆ ಬರುವ ಮೊದಲು ಕಿಚ್ಚ ಸುದೀಪ್ ಅವರು ಕಾರ್ಯಕ್ರಮವೊಂದರ ನಿರೂಪಕರಾಗಿ ಕೆಲಸ ಮಾಡಿದ್ದರು.. ಮುಂದೆ ಓದಿ.
ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅವಲೋಕನ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಿದ್ದರು..ಪ್ರತಿ ಮಂಗಳವಾರ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮದಲ್ಲಿ ಕಂರ್ತಕದ ವಿವಿಧ ಸಂಸ್ಕೃತಿ, ಸ್ಥಳಗಳ ಕಿರು ಪರಿಚಯ ಮಾಡಿಕೊಡಲಾಗುತ್ತಿತ್ತು.. ರಸಪ್ರಶ್ನೆಗಳ ಸುತ್ತನ್ನು ಈ ಕಾರ್ಯಕ್ರಮವು ಒಳಗೊಂಡಿತ್ತು…
ಕಿಚ್ಚ ಸುದೀಪ್ ರವರು ಚಂದನವಾಹಿನಿಯಲ್ಲಿ ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ಒಂದು ಚಿಕ್ಕ ದೃಶ್ಯವನ್ನು ಇಲ್ಲಿ ನೋಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
