ಶನಿವಾರ, ೨೬ ಜನವರಿ ೨೦೧೯
ಸೂರ್ಯೋದಯ : ೦೭:೧೬
ಸೂರ್ಯಾಸ್ತ : ೧೭:೫೧
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಕೃಷ್ಣ ಪಕ್ಷ
ತಿಥಿ : ಷಷ್ಠೀ
ನಕ್ಷತ್ರ : ಹಸ್ತ
ಯೋಗ : ಸುಕರ್ಮ
ಅಮೃತಕಾಲ : ೦೯:೨೫ – ೧೦:೫೬
ರಾಹು ಕಾಲ:೦೯:೫೫ – ೧೧:೧೪
ಗುಳಿಕ ಕಾಲ:೦೭:೧೬ – ೦೮:೩೬
ಯಮಗಂಡ:೧೩:೫೩ – ೧೫:೧೨
ರಾಹುವಿನ ನಕಾರಾತ್ಮಕ ಪ್ರಭಾವದ ಕಾರಣ ನಿಮಗೆ ಸಣ್ಣ ಅಥವಾ ದೊಡ್ಡ ತಡೆಗಳು ಬರಬಹುದು ಮತ್ತು ನಿಮ್ಮ ಸಹನೆಯನ್ನು ಪರೀಕ್ಷಿಸುವ ಕೆಲವು ಸನ್ನಿವೇಶಗಳನ್ನು ಎದುರಿಸಬೇಕಾಗಿ ಬರಬಹುದು.
ವೃಷಭ
;
ಉದ್ಯಮ/ ವೃತ್ತಿಯಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಜನಪ್ರಿಯತೆ ಹೊಸ ಎತ್ತರವನ್ನು ತಲುಪಲಿದೆ. ಮೊಕದ್ದಮೆ, ವಿವಾದಗಳು ಮತ್ತು ವ್ಯಾಜ್ಯಗಳಿಂದ ಈ ಸಮಯದಲ್ಲಿ ಮುಕ್ತಿ ಸಿಗಲಿದೆ.
ಮಿಥುನ
ಉದ್ಯೋಗ, ನಿತ್ಯದ ಆದಾಯ, ರೋಗ ಮತ್ತು ಶತ್ರುವಿಗೆ ಸಂಬಂಧಿಸಿದ 6ನೇ ಮನೆಯಲ್ಲಿ ಹಾದು ಹೋಗುವುದನ್ನು ಕಾಣಬಹುದು. ಇದು ಉತ್ತಮ ಪ್ರಗತಿಯನ್ನು ಸೂಚಿಸುತ್ತದೆ.
ಕಟಕ
ನಿಮಗೆ ಪ್ರಮುಖ ವಿಷಯಗಳಲ್ಲಿ ನೆರವಾಗಬಹುದು. ಹಾಗಿದ್ದರೂ, ಗುರುವಿನ ಜೊತೆಗೆ ರಾಹುವಿನ ಸಂಯೋಗ ನಿರ್ಧಾರಗಳನ್ನು ಕೈಗೊಳ್ಳುವಾಗ ಗೊಂದಲ ತರುವ ಕಾರಣ ಎಚ್ಚರಿಕೆಯಿಂದ ಇರಿ.
ಸಿಂಹ
ಕಾರಣ ಕಾರ್ಯಗಳಲ್ಲಿ, ಸಾಹಸಗಳಲ್ಲಿ ಮತ್ತು ಒಡಹುಟ್ಟಿದವರಿಂದ ಲಾಭವಾಗುವುದನ್ನು ನಿರೀಕ್ಷಿಸಲಾಗಿದೆ.
ಕನ್ಯಾ
ನಿಮ್ಮ ಶಕ್ತಿ ಮತ್ತು ಉತ್ಸಾಹವಾಗಿರಲಿದೆ. ಆಶ್ಚರ್ಯಕರವೆಂದರೆ, ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತೀರಿ.
ತುಲಾ
ನೀವು ಕೆಲವು ದೀರ್ಘಾವಧಿ ಕೆಲಸದ ಯೋಜನೆಗಳನ್ನು ಮಾಡುತ್ತೀರಿ. ಆದರೆ, ನೀವು ನಿಮ್ಮ ವೆಚ್ಚಗಳ ಮೇಲೆ ನಿಯಂತ್ರಣ ಹೊಂದಿರಬೇಕು.
ವೃಶ್ಚಿಕ
ನಿಮ್ಮ ಕುಟುಂಬದ ಬಗ್ಗೆ ಮಾತನಾಡುವುದಾದರೆ, ಮಕ್ಕಳು ಸ್ವಲ್ಪ ಆರೋಗ್ಯ ಸಮಸ್ಯೆಗಳನ್ನು ಹೊಂದಬಹುದು.
ಧನು
ಹಿಂದೆ ನೀವು ಮಾಡಿರುವ ಕಠಿಣ ಪರಿಶ್ರಮವು ಈಗ ಫಲ ನೀಡುತ್ತದೆ; ಜೂನ್ನಂತರ ನಿಮ್ಮ ಯಶಸ್ಸಿನ ದರ ಹೆಚ್ಚುತ್ತದೆ.
ಮಕರ
ನೀವು ಆಪ್ತರ ಜತೆಗೆ ಯಾವುದೇ ವಾಗ್ವಾದದಿಂದ ದೂರವಿರಬೇಕು. ಸಿಟ್ಟಾಗಬೇಡಿ; ಇದು ನಿಮ್ಮನ್ನು ನಾಶ ಮಾಡುತ್ತದೆ. ನಿಮ್ಮ ಹಣಕಾಸಿನ ಬಗ್ಗೆ ಮಾತನಾಡುವುದಾದರೆ, ಮಕ್ಕಳಿಗೆ ನೀವು ತಕ್ಷಣದ ಹೂಡಿಕೆ ಮಾಡಬೇಕಾದೀತು.
ಕುಂಭ
ನೀವು ಹೆಚ್ಚು ಆದಾಯದ ಮೂಲವನ್ನು ಪಡೆಯುತ್ತೀರಿ. ನೀವು ಉದ್ಯಮಿಯಾಗಿದ್ದರೆ, ನಿಮ್ಮ ವ್ಯಾಪಾರವನ್ನು ವೃದ್ಧಿಸುವ ಅವಕಾಶವನ್ನು ಪಡೆಯುತ್ತೀರಿ. ಆದರೆ, ನೀವು ನಿಮ್ಮ ಐಷಾರಾಮಿ ಚಟುವಟಿಕೆಗಳಿಗೆ ನೀವು ವೆಚ್ಚ ಮಾಡಬೇಕಾದೀತು.
ಮೀನ
ಕಠಿಣ ಪರಿಶ್ರಮದಿಂದ ನೀವು ಹಣ ಮಾಡುತ್ತೀರಿ ಎಂದು ಭವಿಷ್ಯ ಹೇಳುತ್ತಿದೆ. ಹಲವು ಅಂಶಗಳನ್ನು ಉತ್ತಮಗೊಳಿಸಲು ಪಾಲಕರೂ ನಿಮಗೆ ಸಹಾಯ ಮಾಡುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
