fbpx
ಸಮಾಚಾರ

ನವೆಂಬರ್ 11: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 11, 2022 ಶುಕ್ರವಾರ
ವರ್ಷ : 1944, ಶೋಭಾಕೃತ
ತಿಂಗಳು : ಕಾರ್ತೀಕaa, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತೃತೀಯಾ : Nov 10 06:33 pm – Nov 11 08:17 pm; ಚತುರ್ಥೀ : Nov 11 08:17 pm – Nov 12 10:26 pm
ನಕ್ಷತ್ರ : ಮೃಗಶಿರ: Nov 11 05:08 am – Nov 12 07:33 am
ಯೋಗ : ಶಿವ: Nov 10 09:12 pm – Nov 11 09:29 pm; ಸಿಧ್ಧ: Nov 11 09:29 pm – Nov 12 10:03 pm
ಕರಣ : ವಾಣಿಜ: Nov 10 06:33 pm – Nov 11 07:22 am; ವಿಷ್ಟಿ: Nov 11 07:22 am – Nov 11 08:17 pm; ಬಾವ: Nov 11 08:17 pm – Nov 12 09:19 am

Time to be Avoided
ರಾಹುಕಾಲ : 10:37 AM to 12:03 PM
ಯಮಗಂಡ : 2:55 PM to 4:21 PM
ದುರ್ಮುಹುರ್ತ : 08:37 AM to 09:23 AM, 12:26 PM to 01:12 PM
ವಿಷ : 11:18 AM to 01:03 PM
ಗುಳಿಕ : 7:45 AM to 9:11 AM

Good Time to be Used
ಅಮೃತಕಾಲ : 09:52 PM to 11:37 PM
ಅಭಿಜಿತ್ : 11:40 AM to 12:26 PM

Other Data
ಸೂರ್ಯೋದಯ : 6:20 AM
ಸುರ್ಯಾಸ್ತಮಯ : 5:46 PM

 

 

 

 

ನಿಮ್ಮ ದೌರ್ಬಲ್ಯಗಳ ಉಪಯೋಗವನ್ನು ಅನ್ಯರು ಮಾಡಿಕೊಳ್ಳುವರು. ಹಾಗಾಗಿ ನಿಮ್ಮ ಸ್ವಂತ ವಿಷಯಗಳನ್ನು ಎಲ್ಲರ ಮುಂದೆ ಪ್ರಸ್ತಾಪ ಮಾಡುವುದು ಸರಿಯಲ್ಲ. ಹೊಸತನವೇ ಬದುಕಿನ ಯಶಸ್ಸಿನ ಮಂತ್ರ. ಇದರಿಂದ ನಿಮಗೆ ಲಾಭವಾಗುವುದು.

 

ಈದಿನ ವಿನಾಕಾರಣ ಆಪಾದನೆಗಳನ್ನು ಎದುರಿಸುವ ವಿಚಾರ ಬರಬಹುದು. ಅದಕ್ಕೆ ನೀವು ಕಾರಣರಲ್ಲದಿದ್ದರೂ ಗ್ರಹಗಳು ಅಶುಭ ಸ್ಥಿತಿಯಲ್ಲಿ ಸಂಚರಿಸುವ ಮೂಲಕ ನಿಮ್ಮ ಗೌರವ-ಘನತೆಗೆ ಕುಂದುಂಟು ಮಾಡುವವು. ನವಗ್ರಹ ಸ್ತೋತ್ರ ಪಠಿಸಿರಿ.

 

ಬಾಳಸಂಗಾತಿಯ ಮಾತುಗಳಿಂದ ಘಾಸಿಗೊಳ್ಳುವಿರಿ. ಸ್ವಲ್ಪ ದಿನ ತಾಳ್ಮೆಯಿಂದ ಇರಿ. ಎಲ್ಲವೂ ಒಳಿತಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲ ಕಂಡುಬರುವುದು. ಆಂಜನೇಯ ಸ್ತೋತ್ರ ಪಠಿಸಿರಿ.

 

ಅನಗತ್ಯ ಖರ್ಚುವೆಚ್ಚಗಳಿಂದ ಬಳಲುತ್ತಿದ್ದೀರಿ. ಹಾಗಂತ ಈದಿನ ಬೇರೆಯವರಿಂದ ಕಡ ಅಥವಾ ಸಾಲ ಸ್ವೀಕರಿಸದಿರಿ. ಬುಧವಾರ ದಿನ ಸಾಲ ಪಡೆದಲ್ಲಿ ಅದನ್ನು ತೀರಿಸುವುದು ಕಷ್ಟವಾಗುವುದು. ಇರುವ ಹಣದಲ್ಲಿಯೇ ಈದಿನದ ಖರ್ಚು ನಿಭಾಯಿಸಿರಿ.

 

 

ಸಾಧನೆಗೆ ಸಾಧ್ಯತೆಗಳು ಹೇರಳವಾಗಿರುತ್ತದೆ. ಯಾವುದೇ ಕಾರಣಕ್ಕೂ ಜಡತ್ವ ಬೇಡ. ಬಾಳಸಂಗಾತಿಯ ವಿಶ್ವಾಸ ಪಡೆದು ಆಕೆಯ ಇಷ್ಟಾ-ನಿಷ್ಟಗಳನ್ನು ತಿಳಿದು ಅವಳನ್ನು ಸಂತೋಷ ಪಡಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

 

 

ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಹಾಗಂತ ನಿರಾಳರಾಗದಿರಿ. ದಾರಿಯಲ್ಲಿನ ಏರು-ತಗ್ಗುಗಳನ್ನು ಸರಿಪಡಿಸುವತ್ತ ಶ್ರಮ ವಹಿಸಿ.  ತುರ್ತಾಗಿ ಪಾವತಿಸಬೇಕಾದ ಸಾಲದ ಮರುಪಾವತಿ ಮಾಡಿರಿ ಒಳಿತಾಗುವುದು

 

 

ಈದಿನ ನಿಮಗೆ ಕೀರ್ತಿಯು ಅರಸಿ ಬರುವುದು. ನಿಮ್ಮನ್ನು ಅಣಕಿಸಿದವರೆ ನಿಮ್ಮ ಬಳಿ ಬಂದು ಕ್ಷ ಮೆ ಯಾಚಿಸುವ ಸಂದರ್ಭ ಒದಗಿ ಬರುತ್ತದೆ,  ಕುಟುಂಬದಲ್ಲಿ ಗಣನೀಯವಾದ ಶುಭ ಶೋಭನಾದಿ ಘಳಿಗೆಗಳಿಗೆ ಸುಮೂರ್ತ ಕಂಡು ಬರುವುದು. ಈದಿನ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳುವಿರಿ.

 

 

ಆತ್ಮಸ್ಥೈರ್ಯದಿಂದ ಮಾಡುವ ಕೆಲಸ ಕಾರ್ಯಗಳಿಂದ ಯಶಸ್ಸು ಹೊಂದುವಿರಿ. ಸ್ನೇಹಿತರು ನಿಮ್ಮನ್ನು ಸಂದರ್ಶಿಸುವರು. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆರ್ಥಿಕ ಸ್ಥಿತಿ ಉತ್ತಮ.

 

ವ್ಯವಹಾರದ ವಿಚಾರದಲ್ಲಿ ಅವಸರ ತೋರಬೇಡಿ. ಸಾವಧಾನದ ಹೆಜ್ಜೆಗಳನ್ನು ಇಡುವುದರಿಂದ ಯಶಸ್ವಿ ಉದ್ಯಮಿ ಆಗುವಿರಿ. ಸಮಾಜದಲ್ಲಿ ಕೀರ್ತಿ ಗೌರವಗಳು ಕಂಡು ಬರುವುದು. ಕುಲದೇವರ ಸ್ಮರಣೆ ಮಾಡಿರಿ.

 

 

ಉದ್ರೇಕ, ಕೋಪಗಳನ್ನು ಸೃಷ್ಟಿಸುವ ಜನರೇ ಬಹುತೇಕ ಇಂದು ನಿಮ್ಮ ಎದುರಾಗುವರು. ಆದಷ್ಟು ತಾಳ್ಮೆ ಕಳೆದುಕೊಳ್ಳದೆ ದೇವರ ಮೊರೆ ಹೋಗಿ. ಹಿರಿಯರ ಸಕಾಲಿಕ ಹಿತನುಡಿಯಿಂದ ಈದಿನದ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ.

 

ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರವಿರಲಿ. ಭಾಗ್ಯದ ವಿಚಾರದಲ್ಲಿ ಅನುಕೂಲವಾಗುವುದು. ಧನಾತ್ಮಕ ಚಿಂತನೆಯಿಂದ ಈದಿನ ಒಳಿತನ್ನು ಕಾಣುವಿರಿ. ಗುರು-ಹಿರಿಯರನ್ನು ಗೌರವಿಸಿ. ಗುರುವಿನ ಸ್ತೋತ್ರ ಪಠಿಸಿರಿ.

 

ನಿಮ್ಮ ಮೃದು ಮಧುರ ಮಾತುಗಳಿಂದ ಜನರನ್ನು ನಿಮ್ಮತ್ತ ಸೆಳೆಯುವಲ್ಲಿ ಪ್ರಯತ್ನಿಸುವಿರಿ. ಯೋಗ್ಯ ಜನರ ಸಲಹೆಯನ್ನು ಸ್ವೀಕರಿಸಿದಲ್ಲಿ ಈದಿನದ ಕಾರ್ಯಗಳಲ್ಲಿ ಅಧಿಕ ಯಶಸ್ಸು ಹೊಂದುವಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top