ಸಿದ್ದು ಮೀನೂಟಕ್ಕೆ “ಬುಲೆಟ್” ಏಟು..!
ಧರ್ಮಸ್ಥಳಕ್ಕೆ ಅಪಮಾನ ಮಾಡಿದ್ದು ಸರೀನಾ-ಕಣ್ಣಪ್ಪ ಶಿವನಿಗೆ ಕಣ್ಣು ಕೊಟ್ಟ ನೀವು ಕೊಡ್ತೀರಾ-ಸಿದ್ದು ಮೀನೂಟಕ್ಕೆ ಬುಲೆಟ್ ಪ್ರಕಾಶ್ ಏಟು!
ಸಿಎಂ ಸಿದ್ದರಾಮಯ್ಯನವರಿಗೆ ಬುಲೆಟ್ ಪ್ರಕಾಶ್ ಟಾಂಗ್ ಅನ್ನು ಕೊಟ್ಟಿದ್ದಾರೆ. ಹಾಲು ಕುಡಿದ ಮಕ್ಕಳೇ ಬದುಕಲ್ಲ ಇನ್ನು ವಿಷ ಕುಡಿದವ್ರು ಬದುಕ್ತಾರಾ? ಅಂತ ಸಿಎಂ ಸಾಹೇಬ್ರೆ ಅಂತ ಪ್ರಶ್ನೆಯನ್ನ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೆ ಮೊನ್ನೆ ನೀವು ಮಾಡಿದ್ದು ಸರೀನಾ ಎನ್ನುವ ಪ್ರಶ್ನೆಕೇಳಿದ್ದಾರೆ ಅದು ಯಾಕೆಂದರೆ ಸಿಎಂ ಸಿದ್ದರಾಮಯ್ಯನವರು ಮೀನನ್ನು ತಿಂದು ಧರ್ಮಸ್ಥಳ ಮಂಜುನಾಥಸ್ವಾಮಿ ದರ್ಶನ ಮಾಡಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಬುಲೆಟ್ ಪ್ರಕಾಶ್ ಅಕ್ರೋಶಗೊಂಡು ವಿಡಿಯೋ ಮಾಡುವುದರ ಮೂಲಕ ಹೀಗೆ ಪ್ರಶ್ನಿಸಿದ್ದಾರೆ…
ಇದನ್ನ ಸಿದ್ದರಾಮಯ್ಯನವರು ಸಮರ್ಥನೆ ಬೇರೆ ಮಾಡುತ್ತಾರೆ ಬೇಡರ ಕಣ್ಣಪ್ಪ ಜಿಂಕೆ ಮಾಂಸ ಎಡೆ ಇಟ್ಟಿದ್ರು ಅಂತ ಹೇಳುತ್ತಿರಾ ಹಾಗಂತ ನೀವು ಕೂಡ ಬೇಡರಕಣ್ಣಪ್ಪನಂತೆ ಶಿವನಿಗೆ ಕಣ್ಣುಕೋಡಿ ಎಂದು ಹೇಳಿ ಜನರಿಗೆ ಹಾಡಿ ತಪ್ಪಿಸೋಕೆಲಸ ಮಾಡಬೇಡಿ ಅಂತ ಸಿಎಂಗೆ ಬುಲೆಟ್ ಪ್ರಕಾಶ್ ತಿರುಗೇಟು ನೀಡಿದ್ದಾರೆ..
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
