fbpx
ಭವಿಷ್ಯ

ಚಾಣಕ್ಯನ ಪ್ರಕಾರ ಈ ಸಂದರ್ಭಗಳಲ್ಲಿ ಸ್ನಾನವನ್ನು ತಪ್ಪದೇ ಮಾಡಲೇಬೇಕು.

ನಮ್ಮ ಶರೀರವನ್ನು ಶುದ್ದವಾಗಿಡಲು ನಾವು ಪ್ರತಿದಿನ ಸ್ನಾನ ಮಾಡಲೇಬೇಕು. ಇದರಿಂದ ನಮ್ಮ ದೇಹಕ್ಕೆ ತಾಕುವ ರೋಗಗಳನ್ನು ತಡೆಯಬಾಹುದು , ಅಷ್ಟೇ ಅಲ್ಲ ನಮ್ಮ ಮನಸ್ಸು ನೆಮ್ಮದಿ ಮತ್ತು ಉಲ್ಲಾಸದಿಂದ ಇರುತ್ತದೆ ನಾವು ದಿನವೂ ಸ್ನಾನ ಮಾಡಿದರೂ ಆಚಾರ್ಯ ಚಾಣಕ್ಯ ಪ್ರಕಾರ ಈ ೪ ಸಂದರ್ಭಗಳಲ್ಲಿ ತಪ್ಪದೆ ಸ್ನಾನ ಮಾಡಲೇಬೇಕು.

ಅಂತ್ಯಕ್ರಿಯೆ ಇಂದ ಬಂದ ತಕ್ಷಣ:ಯಾರಾದರು ಮರಣ ಹೊಂದಿದಾಗ ಅವರ ಮತದ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡುತ್ತಾರೆ. ನಾವು ಸ್ಮಶಾನ ಯಾತ್ರೆ ಗೆ ಹೋಗಿ ಬಂದ ಮೇಲೆ ಸ್ನಾನ ಮಾಡಲೇ ಬೇಕು. ಯಾಕೆಂದರೆ, ಸತ್ತ ವ್ಯಕ್ತಿ ನಮಗೆ ಎಷ್ಟೇ ಹತ್ತಿರದವರಾದರೂ, ಅದರಲ್ಲಿ ಕೆಲವು ಕ್ರಿಮಿ ಕೀಟಗಳು ಇದ್ದೇ ಇರುತ್ತವೆ. ಅವು ನಮ್ಮ ಶರೀರಕ್ಕೂ ಅಂಟಿಕೊಂಡಿರಬಹುದು. ಆದುದರಿಂದ ಸ್ನಾನ ಮಾಡಲೇಬೇಕು.

 

ಚೌರ ಮಾಡಿಸಿಕೊಂಡ ನಂತರ :ಸಣ್ಣ ಕೂದಲುಗಳಿಂದ ಅನಾರೋಗ್ಯ ಉಂಟಾಗುತ್ತದೆ , ಕೂದಲು ಕತ್ತರಿಸಿಕೊಂಡನಂತರ ಶರೀರದ ಮೇಲೆ ಅಂಟಿಕೊಂಡಿರುವ ಸಣ್ಣ ಕೂದಲುಗಳಿಂದ ಅನಾರೋಗ್ಯ ಉಂಟಾಗುತ್ತದೆ. ಆದುದರಿಂದ ಕಟ್ಟಿಂಗ್ ಮಾಡಿಸಿಕೊಂಡ ಒಡನೆಯೇ ಸ್ನಾನ ಮಾಡಬೇಕು.

ವ್ಯಾಯಾಮ/ಕ್ರೀಡೆ ಆಡಿದ ನಂತರ :ವ್ಯಾಯಾಮ/ಕ್ರೀಡೆ ಆಟ ಆಡುವ ಸಮಯದಲ್ಲಿ ನಮ್ಮ ದೇಹ ಬೆವರುತ್ತದೆ , ಈ ಬೆವರಿನಲ್ಲಿ ಅನೇಕ ಕ್ರಿಮಿ ಕೀಟಗಳು ಇದ್ದೇ ಇರುತ್ತವೆ, ಆದುದರಿಂದ ಸ್ನಾನ ಮಾಡಲೇಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top