fbpx
ಸಮಾಚಾರ

ಆಗಸ್ಟ್ 27: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಆಗಸ್ಟ್ 27, 2022 ಶನಿವಾರ
ವರ್ಷ : 1944, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಮಾವಾಸ್ಯೆ : Aug 26 12:24 pm – Aug 27 01:47 pm; Sukla Paksha ಪ್ರತಿಪತ್ : Aug 27 01:47 pm – Aug 28 02:45 pm
ನಕ್ಷತ್ರ : ಮಖ: Aug 26 06:33 pm – Aug 27 08:26 pm; ಪುಬ್ಬ: Aug 27 08:26 pm – Aug 28 09:56 pm
ಯೋಗ : ಶಿವ: Aug 27 02:11 am – Aug 28 02:06 am; ಸಿಧ್ಧ: Aug 28 02:07 am – Aug 29 01:44 am
ಕರಣ : ನಾಗ: Aug 27 01:08 am – Aug 27 01:47 pm; ಕಿಮ್ಸ್ತುಗ್ನ: Aug 27 01:47 pm – Aug 28 02:19 am; ಬಾವ: Aug 28 02:19 am – Aug 28 02:45 pm

Time to be Avoided
ರಾಹುಕಾಲ : 9:16 AM to 10:48 AM
ಯಮಗಂಡ : 1:53 PM to 3:25 PM
ದುರ್ಮುಹುರ್ತ : 07:50 AM to 08:39 AM
ವಿಷ : 04:56 AM to 06:38 AM
ಗುಳಿಕ : 6:11 AM to 7:44 AM

Good Time to be Used
ಅಮೃತಕಾಲ : 05:51 PM to 07:34 PM
ಅಭಿಜಿತ್ : 11:56 AM to 12:45 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:30 PM

 

ಮೇಷ (Mesha)

ಪ್ರಯತ್ನಶೀಲರಾದ ನೀವು ನಿಮ್ಮ ಪ್ರಯತ್ನಬಲಕ್ಕೆ ಒತ್ತು ಕೊಡಬೇಕಾಗುತ್ತದೆ. ಆಗಾಗ ಮಾನಸಿಕ ಅಸ್ಥಿರತೆ. ರಾಹುವಿನಿಂದ ಕಾರ್ಯರಂಗದಲ್ಲಿ ಸಾಂಸಾರಿಕವಾಗಿ ಸಮಸ್ಯೆಗಳನ್ನು ತಂದೊಡ್ಡಬಹುದು.

ವೃಷಭ (Vrushabh)

ಶ್ರೀ ದೇವತಾನುಗ್ರಹಕ್ಕೆ ಕಾರಣಧಿರಾದ ನಿಮಗೆ ಯಾವುದೇ ರೀತಿಯ ಕಷ್ಟನಷ್ಟಗಳನ್ನು ಅನುಭವಿಸಲು, ಕಾರ್ಯಧಿಕ್ಷೇತ್ರದಲ್ಲಿ ಮುನ್ನಡೆಯಲು, ವಿದ್ಯಾರ್ಥಿಗಳ ಅಭ್ಯಾಸಕ್ಕೆ ನಿರುದ್ಯೋಗಿಗಳಿಗೆ ಶ್ರೀರಕ್ಷೆ . ಜಾಗ್ರತೆ ವಹಿಸಿರಿ.

ಮಿಥುನ (Mithuna)

ನಿರುದ್ಯೋಗಿಗಳಿಗೆ ನಾನಾ ರೀತಿಯ ಅವಕಾಶಗಳು ಒದಗಿ ಬಂದಾವು. ಅವಿವಾಹಿತರಿಗೆ ಯೋಗ್ಯ ಸಂಬಂಧದ ಪ್ರಸ್ತಾವಗಳು ಒದಗಿ ಬರಲಿವೆ. ಆಗಾಗ ಆರ್ಥಿಕವಾಗಿ ಧನವ್ಯಯವಾಗದಂತೆ ಜಾಗ್ರತೆ ವಹಿಸಿರಿ.

ಕರ್ಕ (Karka)

ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಅನಿರೀಕ್ಷಿತ ರೀತಿಯಲ್ಲಿ ಹಿರಿಯರಿಗೆ ತೀರ್ಥಯಾತ್ರಾ ಯೋಗವಿದೆ. ದಾಯಾದಿಗಳ ವಂಚನೆ ಗಮನಕ್ಕೆ ಬಂದೀತು. ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ತೋರಿ ಬರುವುದು.

ಸಿಂಹ (Simha)

ನ್ಯಾಯಾಲಯದ ಕೆಲಸಕಾರ್ಯಗಳು ನಾನಾ ರೀತಿಯಲ್ಲಿ ಧನವ್ಯಯಕ್ಕೆ ಕಾರಣವಾಗಲಿವೆ. ದೇಹಾರೋಗ್ಯದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸುವುದು ಅತೀ ಆಗತ್ಯ. ವಿದ್ಯಾರ್ಥಿಗಳ ಪ್ರಯತ್ನಬಲ ಸಾರ್ಥಕ.

ಕನ್ಯಾರಾಶಿ (Kanya)

ತಾಳ್ಮೆಯಿಂದ ಕಾರ್ಯಸಾಧನೆಧಿಯಾಗಲಿದೆ. ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬಂದೀತು. ವಿದೇಶದಲ್ಲಿ ವಿದ್ಯಾರ್ಥಿಗಳಿಗೆ ದುಡಿಮೆ ಹೆಚ್ಚಲಿದೆ. ಸಾಲ ಮರು ಪಾವತಿಯಾಗಿ ಸಮಾಧಾನ, ಶಾಂತಿ ಸಿಗಲಿದೆ.

ತುಲಾ (Tula)

ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಬೆಲೆ ಬರಲಿದೆ. ರಾಹು ಲಾಭ ಸ್ಥಾನದಲ್ಲಿರುವ ಕಾರಣ ಹೊಸ ಚಿಂತನೆಗೆ ಸಕಾಲ. ಕಾರ್ಯಸಾಧನೆಯಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲವಿದೆ.

ವೃಶ್ಚಿಕ (Vrushchika)

ಚಿನ್ನದ ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗಲಿದೆ. ದೂರ ಸಂಚಾರ ಹಿರಿಯರಿಗೆ ಅನಾರೋಗ್ಯಕ್ಕೆ ಕಾರಣವಾದೀತು. ನಿರಂತರ ಪ್ರಯತ್ನಬಲ ನಿರುದ್ಯೋಗಿಗಳಗೆ ಸಾರ್ಥಕವಾಗಲಿದೆ. ದಿನಾಂತ್ಯ ಶುಭ.

ಧನು ರಾಶಿ (Dhanu)

ಆರ್ಥಿಕವಾಗಿ ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ಆಗೋಸ್ತ್ವರೆಗೆ ನಿಮ್ಮ ಯಾವುದೇ ಕೆಲಸಕಾರ್ಯಗಳಿಗೆ ನಿಮ್ಮ ಪ್ರಯತ್ನಬಲ, ದೃಢ ವಿಶ್ವಾಸಗಳೆ ಮುನ್ನಡೆಗೆ ಸಾಧಕವಾಗಲಿದೆ. ಅತಿಥಿಗಳ ಆಗಮನ.

ಮಕರ (Makara)

ವೃತ್ತಿರಂಗದಲ್ಲಿ ನಿಮ್ಮ ಪ್ರಯತ್ನಬಲಕ್ಕೆ ದೇವರು ಒಂದಲ್ಲ ಒಂದು ರೀತಿಯಲ್ಲಿ ಫ‌ಲ ನೀಡಲಿದ್ದಾರೆ. ಸಾಂಸಾರಿಕವಾಗಿ ಆದಷ್ಟೂ ಹೊಂದಾಣಿಕೆ, ಸಹ ಮತ ವಿರಲಿ. ಆಗಾಗ ನೆಂಟರ ಆಗಮನ.

ಕುಂಭರಾಶಿ (Kumbha)

ದೇವತಾರ್ಚನೆಗಾಗಿ ಧನವ್ಯಯಧಿವಾಗಲಿದೆ. ವೃತ್ತಿರಂಗದಲ್ಲಿ ನೀವು ಸಾರ್ಥಕ್ಯವನ್ನು ಪಡೆಯುವಿರಿ. ಆದರೂ ವಾದ, ವಿವಾದಗಳಿಂದ ದೂರವಿದ್ದು ಮುಂದುವರಿದಲ್ಲಿ ಉತ್ತಮವು.

ಮೀನರಾಶಿ (Meena)

ಶುಭಸ್ಥಾನದಲ್ಲಿ ರಾಹು ನಿಮ್ಮ ಎಷ್ಟೋ ಆಕಾಂಕ್ಷೆಗಳಿಗೆ ಅನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಗೆ ಕಾರಣನಾದಾನು. ಹೊಸ ದಂಪತಿಗಳಿಗೆ ಸಂತಾನ ಭಾಗ್ಯವಿದೆ. ಅತಿಥಿಗಳ ಆಗಮನ ಸಂತಸ ತಂದೀತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top