fbpx
ಸಮಾಚಾರ

ಸೆಪ್ಟೆಂಬರ್ 28: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಸೆಪ್ಟೆಂಬರ್ 28, 2022 ಬುಧವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಶ್ವೇಜ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ತೃತೀಯಾ : Sep 28 02:28 am – Sep 29 01:27 am; ಚತುರ್ಥೀ : Sep 29 01:27 am – Sep 30 12:09 am
ನಕ್ಷತ್ರ : ಚಿತ್ತ: Sep 27 06:16 am – Sep 28 06:14 am; ಸ್ವಾತಿ: Sep 28 06:14 am – Sep 29 05:52 am; ವಿಶಾಖೆ: Sep 29 05:52 am – Sep 30 05:13 am
ಯೋಗ : ವೈಧೃತಿ: Sep 28 05:03 am – Sep 29 03:06 am; ವಿಷ್ಕಂಭ: Sep 29 03:06 am – Sep 30 12:56 am
ಕರಣ : ತೈತುಲ: Sep 28 02:28 am – Sep 28 02:00 pm; ಗರಿಜ: Sep 28 02:00 pm – Sep 29 01:28 am; ವಾಣಿಜ: Sep 29 01:28 am – Sep 29 12:50 pm

Time to be Avoided
ರಾಹುಕಾಲ : 12:10 PM to 1:39 PM
ಯಮಗಂಡ : 7:41 AM to 9:11 AM
ದುರ್ಮುಹುರ್ತ : 11:46 AM to 12:34 PM
ವಿಷ : 11:19 AM to 12:52 PM
ಗುಳಿಕ : 10:40 AM to 12:10 PM

Good Time to be Used
ಅಮೃತಕಾಲ : 09:12 PM to 10:47 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:08 PM

 

 

 

ಎಷ್ಟೇ ತಾಳ್ಮೆಯಿಂದ ಇರಲು ಪ್ರಯತ್ನಸಿದರೂ ಕೆಲ ಸನ್ನಿವೇಶ ನಿಮ್ಮನ್ನು ಕೆರಳುವಂತೆ ಮಾಡುವುದು. ವಿನಾಕಾರಣ ಮನೆಯ ಸದಸ್ಯರ ಮೇಲೆ ಅಸಹನೆ ಕೋಪದ ಕೂಗಾಟಗಳನ್ನು ನಡೆಸದಿರಿ. ಕುಲದೇವರನ್ನು ಮನಸಾ ಸ್ಮರಿಸಿ.

ಭಗವಂತನ ಸೃಷ್ಟಿಯಲ್ಲಿ ಯಾವುದೂ ಉಪಯೋಗಕ್ಕೆ ಬರುವುದಿಲ್ಲ ಎಂಬ ಭಾವನೆ ತರವಲ್ಲ. ಸಮಯ ಬಂದರೆ ಒಂದು ಹುಲ್ಲುಕಡ್ಡಿಯಿಂದಲೂ ಸಹಾಯ ದೊರೆಯುವುದು. ಹಾಗಾಗಿ ಯಾರನ್ನು ದೂರ ಮಾಡಿಕೊಳ್ಳದಿರಿ.

ಯಾವುದೋ ಸಿಟ್ಟಿನ ಭರದಲ್ಲಿ ನಿಮ್ಮ ಸ್ನೇಹಿತರಿಗೆ ಆಡಿದ ಮಾತಿನಿಂದ ಆತ ನಿಮ್ಮಿಂದ ವಿಮುಖನಾಗಿರುವನು. ಈ ಬಗ್ಗೆ ಆತನೊಟ್ಟಿಗೆ ಮಾತನಾಡಿ ಇದ್ದ ವಿಷಯವನ್ನು ತಿಳಿಸಿ. ನಿಮ್ಮ ಮೇಲಿನ ತಪ್ಪು ಭಾವನೆಯನ್ನು ಹೋಗಲಾಡಿಸಿ.

ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಕೆಲವು ವಿಚಾರಗಳಲ್ಲಿ ಮನೆ ಸದಸ್ಯರ ಸಲಹೆ ಪಡೆದು ಮುಂದುವರೆಯುವುದು ಒಳ್ಳೆಯದು.  ಸಮಾಜದಲ್ಲಿ ಮಾನ ಸನ್ಮಾನಗಳು ಉಂಟಾಗುವವು.

 

ಆಕಸ್ಮಿಕ ಧನಲಾಭ ಉಂಟಾಗುವುದು. ವೃತ್ತಿಯಲ್ಲಿ ಕೆಲ ಮಾರ್ಪಾಟುಗಳು ಉಂಟಾಗುವವು. ಇದರಿಂದ ನಿಮಗೆ ವೃತ್ತಿಯಲ್ಲಿ ಹೆಚ್ಚಿನ ವಿಶ್ವಾಸ ಮೂಡುವುದು. ಸಂಬಂಧಗಳು ಉತ್ತಮಗೊಳ್ಳುವವು.

 

ಮನಸ್ಸಿನ ದುಗುಡವನ್ನು ದೂರ ಮಾಡಿಕೊಳ್ಳಿ. ಹೊಸ ಯೋಜನೆಗಳಿಗೆ ಆರ್ಥಿಕ ನೆರವು ದೊರೆಯುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಮಾಡುವರು.

 

ಮನೆಯಿಂದ ಹೊರಗಡೆ ಹೊರಡುವಾಗ ಮಾತಾ ದುರ್ಗಾದೇವಿಯನ್ನು ಸ್ಮರಿಸಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. ಪ್ರಯಾಣ ಸಮಯದಲ್ಲಿ ಸ್ವಲ್ಪ ಉದ್ದಿನಕಾಳನ್ನು ಇಟ್ಟುಕೊಳ್ಳಿ. ಇದರಿಂದ ದೊಡ್ಡ ಅಪಘಾತದಿಂದ ರಕ್ಷ ಣೆ ದೊರೆಯುವುದು.

 

 ಅನೇಕ ಉಪಯುಕ್ತ ಯೋಜನೆಗಳೊಡನೆ ಮೇಲಧಿಕಾರಿಗಳನ್ನು ಪ್ರಸನ್ನಗೊಳಿಸುವಿರಿ. ಪದೋನ್ನತೆಗೆ ದಾರಿ ಇದೆ. ಹಾಗಂತ ಹಳೆಯ ತಪ್ಪುಗಳನ್ನು ಪುನಃ ಪುನಃ ಮಾಡುವುದು ಸರಿಯಲ್ಲ. ಹಣದ ವಿಷಯದಲ್ಲಿ ಜಾಗ್ರತೆಯಿಂದಿರಿ.

 

ಕೌಟುಂಬಿಕ ಭಿನ್ನಾಭಿಪ್ರಾಯಗಳು ಅಂತ್ಯ ಕಾಣುವವು. ಹೊಸ ಕಾರ್ಯಕ್ಕೆ ಚಾಲನೆ ಸಿಗುವುದು. ಆಸ್ತಿಗೆ ಸಂಬಂಧಪಟ್ಟಂತೆ ಆಶಾದಾಯಕ ಬೆಳವಣಿಗೆ ಕಂಡು ಬರುವುದು. ಇದರಿಂದ ಸಾಲಬಾಧೆ ತೀರುವುದು.

ಪ್ರಮುಖ ವಿಚಾರದಲ್ಲಿ ನೀವೋಬ್ಬರೇ ನಿರ್ಧಾರ ತಳೆಯುವ ಬದಲು ಹಿರಿಯರ ಅಥವಾ ಸಂಸ್ಥೆಯ ಇತರೇ ಸದಸ್ಯರ ಅಭಿಪ್ರಾಯವನ್ನು ತಿಳಿದು ಕಾರ್ಯ ಪ್ರವೃತ್ತರಾಗಿ. ಇದರಿಂದ ಕಾರ್ಯ ಸಾಧ್ಯವಾಗುವುದು ಮತ್ತು ನಿಮ್ಮ ಗೌರವ ಹೆಚ್ಚಾಗುವುದು.

 

 

ನಿರಂತರವಾದ ನಿಮ್ಮ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಹರಸುತ್ತಿದ್ದವರ ನೇರ ಭೇಟಿಯಿಂದಾಗಿ ಮನಸ್ಸು ಪ್ರಫುಲ್ಲವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುವುದು. ಮಕ್ಕಳು ತಮ್ಮ ಕಾರ್ಯ ಕ್ಷೇತ್ರದಲ್ಲಿ ಹೆಸರು ಮಾಡುವರು.

ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಒಳಿತು. ಇದರಿಂದ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ. ಎಲ್ಲರನ್ನು ನಂಬಿ ಮೋಸ ಹೋಗದಿರಿ. ಕೆಲವೇ ಕೆಲವು ಆಪ್ತ ಸ್ನೇಹಿತರನ್ನು ಇಟ್ಟುಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top