fbpx
ಸಮಾಚಾರ

ನಟ- ನಟಿಯರ ನಿಧನದ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಹೇಳಿದ ಭವಿಷ್ಯ ವೈರಲ್ ! ಏನಿದೆ ಇದರಲ್ಲಿ ?

ಜ್ಯೋತಿಷಿ ವೇಣು ಸ್ವಾಮಿ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿಗಳಲ್ಲಿ ಒಬ್ಬರು. ಟಾಪ್‌ ತೆಲುಗು ಟಿವಿಗೆ ವೇಣುಸ್ವಾಮಿ ಇತ್ತೀಚೆಗೆ ನೀಡಿದ ಸಂದರ್ಶನದ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದನ್ನು ನೋಡಿದವರು ಶಾಕ್‌ ಆಗಿದ್ದಾರೆ.

ತೆಲುಗು ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಇದುವರೆಗೂ ಸಿನಿಮಾ ಮಂದಿ ವಿಚಾರವಾಗಿ ಹೇಳಿರುವ ಮಾತುಗಳು ಬಹುತೇಕ ನಿಜ ಆಗಿದೆ. ಪ್ರಭಾಸ್‌, ವಿಜಯ್‌ ದೇವರಕೊಂಡ, ಚಿರಂಜೀವಿ ಕುಟುಂಬ, ರಶ್ಮಿಕಾ ಮಂದಣ್ಣ, ಸಮಂತಾ, ನಾಗಚೈತನ್ಯ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಬಗ್ಗೆ ವೇಣುಸ್ವಾಮಿ ಹೇಳಿದ್ದ ಭವಿಷ್ಯ ನಿಜವಾಗಿದೆ.

 

 

ಟಾಲಿವುಡ್‌ಗೆ ಸೇರಿದ, 46 ವಯಸ್ಸಿನ ಒಳಗಿನ ಹೀರೋ ಹಾಗೂ ಹೀರೋಯಿನ್‌ ಸಾವನ್ನಪ್ಪುತ್ತಾರೆ.  ಆರೋಗ್ಯ ಸಮಸ್ಯೆಯಿಂದ ಬಹುಶ: 2027-28ರ ಒಳಗೆ ಒಬ್ಬ ಯುವ ನಟ ಹಾಗೂ ಯುವನಟಿ ಸಾವನ್ನಪ್ಪುತ್ತಾರೆ. ಅದರಲ್ಲಿ ನಾಯಕನದ್ದು ನೈಸರ್ಗಿಕ ಸಾವು ಅಥವಾ ಆತ್ಮಹತ್ಯೆಯಾಗಿರುತ್ತದೆ. ಅವರ ಹೆಸರು ಹೇಳುವುದಿಲ್ಲ, ಈ ನಡುವೆ ಹೆಸರು ಹೇಳುವುದನ್ನು ನಿಲ್ಲಿಸಿದ್ದೇನೆ. ಮೇಷ ಅಥವಾ ಮಿಥುನ ರಾಶಿಗೆ ಸಂಬಂಧಿಸಿದ ಹೀರೋ, ವೃಶ್ಚಿಕ ರಾಶಿಗೆ ಸಂಬಂಧಿಸಿದ ಹೀರೋಯಿನ್‌ ನಿಧನರಾಗುತ್ತಾರೆ ಎಂದು ವೇಣುಸ್ವಾಮಿ ಹೇಳಿರುವ ವಿಡಿಯೋ ವೈರಲ್‌ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top